White Hair: ಈ ಎಲೆಯನ್ನು ಅರೆದು ಬಿಳಿ ಕೂದಲಿಗೆ ಹಚ್ಚಿದರೆ 10 ನಿಮಿಷದಲ್ಲೇ ಕಡು ಕಪ್ಪಾಗುವುದು !

Tamarind Leaves For Premature White Hair: ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಬಿಳಿ ಕೂದಲು ಅಂದಕ್ಕೆ ಕುತ್ತು ತರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಕೂದಲು 25 ರಿಂದ 30 ವರ್ಷ ವಯಸ್ಸಿನಲ್ಲಿ ಬಿಳಿಯಾಗಲು ಪ್ರಾರಂಭಿಸಿದರೆ, ಹುಣಸೆ ಎಲೆಗಳನ್ನು ಬಳಸಿ ಕಪ್ಪಾಗಿಸಬಹುದು. ಹುಣಸೆ ಎಲೆ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. 

2 /8

ಹುಣಸೆ ಎಲೆ ಕೂದಲಿನ ಆರೋಗ್ಯ ಕಾಪಾಡಲು ಬಹಳಷ್ಟು ಸಹಾಯ ಮಾಡುತ್ತದೆ. ಡ್ಯಾಂಡ್ರಫ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಹುಣಸೆ ಎಲೆಯಲ್ಲಿದ್ದು ತಲೆ ತುರಿಕೆಯನ್ನು ನಿವಾರಿಸುತ್ತದೆ.  

3 /8

ಕೂದಲಿನ ಉತ್ತಮ ಆರೋಗ್ಯಕ್ಕಾಗಿ ನೀವು ಹುಣಸೆ ಎಲೆಗಳ ಹೇರ್ ಪ್ಯಾಕ್ ಅನ್ನು ತಯಾರಿಸಬಹುದು. ಅದರ ಸಹಾಯದಿಂದ ಹೇರ್ ಸ್ಪ್ರೇ ಕೂಡ ಮಾಡಬಹುದು.

4 /8

ಹೇರ್ ಸ್ಪ್ರೇ ತಯಾರಿಸಲು, ಮೊದಲು ಒಂದು ಪಾತ್ರೆಯಲ್ಲಿ 5 ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ ಅರ್ಧ ಕಪ್ ಹುಣಸೆ ಎಲೆಗಳನ್ನು ಮಿಶ್ರಣ ಮಾಡಿ. ಅದನ್ನು ಕುದಿಸಿ ನಂತರ ತಣ್ಣಗಾಗುವವರೆಗೆ ಕಾಯಿರಿ. ಬಳಿಕ ಕೂದಲಿನ ಮೇಲೆ ಸ್ಪ್ರೇ ಮಾಡಿ. 15 ನಿಮಿಷ ಬಿಟ್ಟು ಶುದ್ಧ ನೀರಿನಿಂದ ತೊಳೆಯಿರಿ.

5 /8

ಹುಣಸೆ ಎಲೆ ಹೇರ್ ಪ್ಯಾಕ್ ತಯಾರಿಸಲು, ಮಿಕ್ಸರ್ ಗ್ರೈಂಡರ್‌ನಲ್ಲಿ ಸ್ವಲ್ಪ ಎಲೆಗಳನ್ನು ರುಬ್ಬಿಕೊಳ್ಳಿ. ಅದನ್ನು ನಿಧಾನವಾಗಿ ಮಸಾಜ್ ಮಾಡುತ್ತಾ ಕೂದಲಿಗೆ ಹಚ್ಚಿ. ಒಣಗಿದ ನಂತರ ತಲೆಯನ್ನು ಶುದ್ಧ ನೀರಿನಿಂದ ತೊಳೆಯಿರಿ.

6 /8

ನೈಸರ್ಗಿಕ ಹೇರ್ ಕಲರಿಂಗ್ ಏಜೆಂಟ್‌ಗಳು ಹುಣಸೆ ಎಲೆಗಳಲ್ಲಿ ಕಂಡುಬರುತ್ತವೆ. ಇದನ್ನು ಕೆಲವು ವಾರಗಳವರೆಗೆ ಬಳಸುವುದರಿಂದ ಬಿಳಿ ಕೂದಲು ಮತ್ತೆ ಕಪ್ಪಾಗಲು ಪ್ರಾರಂಭಿಸುತ್ತದೆ.  

7 /8

ಹುಣಸೆ ಎಲೆ ಕೂದಲು ಉದುರುವಿಕೆ, ದುರ್ಬಲ ಕೂದಲು ಇತ್ಯಾದಿ ಸಮಸ್ಯೆಗಳಿಂದ ಸಹ ಪರಿಹಾರವನ್ನು ನೀಡುತ್ತದೆ.  

8 /8

ಸೂಚನೆ: ಈ ಮಾಹಿತಿ ಮನೆಮದ್ದುಗಳನ್ನು ಆಧರಿಸಿದೆ. ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಇದಕ್ಕೆ ಯಾವುದೇ ರೀತಿಯಲ್ಲೂ ಹೊಣೆಯಲ್ಲ.