ಇನ್ನೆರಡು ದಿನಗಳಲ್ಲಿ ಈ ರಾಶಿಯವರಿಗೆ ಸುವರ್ಣ ರಾಜಯೋಗ ! ಮುಂದಿನ 25 ವರ್ಷಗಳವರೆಗೆ ರಾಜ ವೈಭೋಗದ ಜೀವನ !ಹೆಜ್ಜೆ ಹೆಜ್ಜೆ ಗೂ ಒಲಿಯುವುದು ಲಕ್ಷ್ಮೀ ಆಶೀರ್ವಾದ

ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಸುವರ್ಣ ರಾಜಯೋಗ ಕೂಡಿ ಬರುವುದು. ಮುಂದಿನ ೨೫ ವರ್ಷಗಳವರೆಗೆ ಇವರದ್ದು ರಾಜ ವೈಭೋಗದ ಜೀವನ. 

ಬೆಂಗಳೂರು : ಇನ್ನೆರಡು ದಿನಗಳ ನಂತರ ೨೫ ವರ್ಷಗಳವರೆಗೆ ಈ ರಾಶಿಯವರಿಗೆ ಸುವರ್ಣ ರಾಜ ಯೋಗ ಒಲಿದು ಬರುತ್ತದೆ. ಈ ಸಮಯದಲ್ಲಿ ಈ ರಾಶಿಯವರ ಜೀವನದ ಎಲ್ಲಾ ಆಸೆ ಆಕಾಂಕ್ಷೆಗಳು ಈಡೇರುವುದು.ಇವರು ರಾಜರ ರೀತಿ ಜೀವನ ನಡೆಸುವರು. ಇವರ ತಿರುಪತಿ ತಿಮ್ಮಪ್ಪನ ಕೃಪೆ ಹೆಚ್ಚೇ ಇರುತ್ತದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಮೇಷ ರಾಶಿ :  ಇನ್ನು ಮುಂದೆ ಈ ರಾಶಿಯವರಿಗೆ ಪ್ರತಿ ಹಂತದಲ್ಲಿಯೂ ಅದೃಷ್ಟ. ಮನೆ, ಕಾರು, ಜಮೀನು ಖರೀದಿ ಯೋಗ ಕುಡಿ ಬರುವುದು. ಒಂದು ರೂಪಾಯಿ ಕೂಡಾ ಸಾಲ ಇಲ್ಲದೆ ಬದುಕು ಸಾಗುವುದು.

2 /7

ವೃಷಭ ರಾಶಿ : ಇಲ್ಲಿಯವರೆಗೆ ಜೀವನದಲ್ಲಿ ಅನುಭವಿಸಿದ ಕಷ್ಟಗಳಿಗೆ ತೆರೆ ಬೀಳುವುದು. ಸಾಲ ಇದ್ದರೆ ಆ ಸಾಲದಿಂದ ಸಂಪೂರ್ಣ ಮುಕ್ತಿ ಸಿಗುವುದು. ಐಶಾರಮಿ ಬದುಕು ನಿಮ್ಮದಾಗುವುದು. 

3 /7

 ಮಿಥುನ  ರಾಶಿ : ವಿವಾಹ ಆಗದೆ ಇದ್ದವರಿಗೆ ಈ ಬಾರಿ ವಿವಾಹ ಭಾಗಿ ಕೂಡಿ ಬರುವುದು. ತಿರುಪತಿ ತಿಮ್ಮಪ್ಪನ ಕೃಪೆ ನಿಮ್ಮ ಮೇಲೆ ಹೆಚ್ಚೇ ಇರುವುದು.ಹಾಗಾಗಿ ನೀವು ಮಾಡುವ ಪ್ರತಿ ಕಾರ್ಯದಲ್ಲಿಯೂ ಜಯ ಸಿಗುವುದು. 

4 /7

ಸಿಂಹ ರಾಶಿ :  ವ್ಯಾಪಾರ ಆರಂಭಿಸುವವರಿಗೆ ಇದು ಸುವರ್ಣ ಕಾಲ. ಹೆಜ್ಜೆ ಹೆಜ್ಜೆಗೂ ಗೆಲುವು ಸಿಗುವ ಕಾಲ ಇದು.  ಏನೇ ಕೆಲಸಕ್ಕೆ ಕೈ ಹಾಕಿದರೂ ಒಲಿದು ಬರುವಳು ವಿಜಯಲಕ್ಷ್ಮೀ. 

5 /7

ಕುಂಭ ರಾಶಿ :ವಿದ್ಯಾರ್ಥಿಗಳಿಗೆ ಇದು ಸುವರ್ಣ ಯುಗವೇ ಆಗಿರುವುದು. ನೀವು ಹಾಕುವ ಶ್ರಮಕ್ಕೆ ತಕ್ಕ ಫಲ ಸಿಕ್ಕಿಯೇ ಸಿಗುವುದು. ಸರ್ಕಾರಿ ಉದ್ಯೋಗದ ಅವಕಾಶ ಇದೆ. ಜೀವನದ ನೆಮ್ಮದಿ ಹೆಚ್ಚುವುದು.   

6 /7

 ಧನು  ರಾಶಿ : ಇಲ್ಲಿವರೆಗೆ ಅನೇಕ ಕಷ್ಟಗಳನ್ನು ಅನುಭವಿಸಿದ್ದೀರಿ. ಆದರೆ ಈಗ ಕಷ್ಟ ಕಳೆದು ಸುಖ ಎದುರಾಗುವ ಕಾಲ. ಇನ್ನು ನಿಮ್ಮ ಜೀವನದಲ್ಲಿ ಕಷ್ಟಗಳೇ ಇರುವುದಿಲ್ಲ. ಉನ್ನತ ಸ್ಥಾನಕ್ಕೆ ಏರುವಿರಿ. ಶತ್ರುಗಳು ನಿಮ್ಮ ಮುಂದೆ ಮಂಡಿಯೂರುವ ಕಾಲ ಇದು.    

7 /7

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.