ಈ ರಾಶಿಯವರಿಗೆ ರಾಜ ಯೋಗ ! ಇಟ್ಟ ಹೆಜ್ಜೆಯಲ್ಲಿ ಸೋಲೇ ಇಲ್ಲ ! ಅಷ್ಟೈಶ್ವರ್ಯ ಹರಿದು ಬರುವ ಕಾಲ !

Jupiter Transit effect on zodiac sign : ನವಗ್ರಹಗಳಲ್ಲಿ ಶುಭ ಗ್ರಹವಾಗಿರುವ ಗುರು ಮೇ 1, 2024 ರಂದು, ಮೇಷ ರಾಶಿಯಿಂದ ಹೊರಬಂದು ವೃಷಭರಾಶಿಗೆ ತೆರಳುತ್ತಾನೆ.ಗುರುವಿನ ಈ ಸಂಕ್ರಮಣದಿಂದ  ಕೆಲವರು ರಾಶಿಯವರಿಗೆ ಹಣ ಮತ್ತು ಅದೃಷ್ಟ ಒದಗಿ ಬರುತ್ತದೆ. 

Guru Transit Effect : ವೈದಿಕ ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳು ನಿರ್ದಿಷ್ಟ ಅವಧಿಯಲ್ಲಿ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ನವಗ್ರಹಗಳಲ್ಲಿ ಅತ್ಯಂತ ಮಂಗಳಕರವಾದ ಗ್ರಹವೆಂದು ಪರಿಗಣಿಸಲಾದ ಗುರು ಮೇ 1 ರಂದು ಮಧ್ಯಾಹ್ನ 02:29 ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಮೂಲಕ ಕೆಲವು ರಾಶಿಯವರ ಭಾಗ್ಯ  ಬೆಳಗುತ್ತಾನೆ. ಬಡ್ತಿ, ವೇತನ ಹೆಚ್ಚಳ, ವೃತ್ತಿ ಲಾಭ ಇತ್ಯಾದಿಗಳು ಸಿಗಲಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

 ಗುರು ಮೇಷ ರಾಶಿಯವರಿಗೆ ಅದೃಷ್ಟವನ್ನೇ ಹೊತ್ತು ತರಲಿದ್ದಾನೆ. ಹಣಕಾಸಿನ ಸ್ಥಿತಿಯು ಬಲವಾಗಿರುತ್ತದೆ. ಪ್ರತಿ ಹಂತದಲ್ಲಿಯೂ ಆರ್ಥಿಕ ಲಾಭವಾಗುವುದು. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುವುದು. 

2 /5

ವೃಷಭ ರಾಶಿಯವರಿಗೂ ಎಲ್ಲಾ ಕೆಲಸಗಳಲ್ಲಿ ಅನುಕೂಲಕರ ಫಲಿತಾಂಶಗಳೇ ಸಿಗುವುದು.  ಆರ್ಥಿಕ ಸ್ಥಿತಿ ಸುಧಾರಿಸಲಿದೆ.ಹೊಸ ಉದ್ಯೋಗಾವಕಾಶವನ್ನು ಪಡೆಯಬಹುದು. ವೈವಾಹಿಕ ಜೀವನವೂ ಸುಖಮಯವಾಗಿರುತ್ತದೆ. 

3 /5

 ಗುರು ಸಂಚಾರದಿಂದ ಕರ್ಕಾಟಕ ರಾಶಿಯವರ ಅದೃಷ್ಟ ವೃದ್ಧಿಯಾಗಲಿದೆ.ನೀವು ಮಾಡುವ ಕೆಲಸ ಮೆಚ್ಚುಗೆಗೆ ಪಾತ್ರವಾಗುವುದು.ಪ್ರಗತಿಗೆ ಅವಕಾಶ ಸಿಗುವುದು. ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಯಶಸ್ಸು ಮತ್ತು ಲಾಭದ ಅಲೆ ಇರುತ್ತದೆ.

4 /5

ಮೇ 1 ರಂದು ಗುರುವಿನ ಸಂಚಾರವು ಸಿಂಹ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭವಾಗುವುದು.ಸಿಂಹ ರಾಶಿಯವರಿಗೆ ಬಡ್ತಿ ಸಿಕ್ಕಿ ವೇತನ ಹೆಚ್ಚಾಗಬಹುದು.ಪಿತ್ರಾರ್ಜಿತ ಆಸ್ತಿಯಿಂದ ಆರ್ಥಿಕ ಸ್ಥಿತಿ ಮೇಲೇರಲಿದೆ.  

5 /5

ಅದೃಷ್ಟ ನಿಮ್ಮ ಬೆನ್ನಿಗೆ ಇರಲಿದೆ. ನಿಮ ಮನದ ಎಲ್ಲಾ ಆಸೆಗಳು ಈಡೇರುತ್ತವೆ. ಸಂತಾನ ಭಾಗ್ಯ ದೊರೆಯಲಿದೆ. ವಿದೇಶ ಪ್ರಯಾಣಕ್ಕೆ ಅವಕಾಶ ಸಿಗಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.