ಮುಂದಿನ 45 ದಿನ ಈ ರಾಶಿಯ ಬಾಳಲ್ಲಿ ಅಷ್ಟಲಕ್ಷ್ಮೀ ಅನುಗ್ರಹ: ಕಷ್ಟವೆಂಬುದೇ ಇರಲ್ಲ-ಅಖಂಡ ಸಂಪತ್ತು ನಿಮ್ಮ ಪಾಲು!

Mangal Gochar 2023 in Kanya Rashi: ಆಗಸ್ಟ್ 18 2023 ರಂದು ಮಧ್ಯಾಹ್ನ 4.12 ಕ್ಕೆ ಮಂಗಳ ಗ್ರಹವು ಕನ್ಯಾರಾಶಿಯಲ್ಲಿ ಸಾಗಲಿದೆ. ಕನ್ಯಾರಾಶಿ ಹೋರಾಟ, ಶುಭ ನಿರ್ಧಾರಗಳ ಸಂಕೇತವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಆಗಸ್ಟ್ 18 2023 ರಂದು ಮಧ್ಯಾಹ್ನ 4.12 ಕ್ಕೆ ಮಂಗಳ ಗ್ರಹವು ಕನ್ಯಾರಾಶಿಯಲ್ಲಿ ಸಾಗಲಿದೆ. ಕನ್ಯಾರಾಶಿ ಹೋರಾಟ, ಶುಭ ನಿರ್ಧಾರಗಳ ಸಂಕೇತವಾಗಿದೆ. ಆದ್ದರಿಂದ ಮಂಗಳ ಮತ್ತು ಕನ್ಯಾರಾಶಿಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ

2 /7

ಈ ಗೋಚರವು ಕೆಲ ರಾಶಿಗಳಿಗೆ ಅದೃಷ್ಟವನ್ನು ತಂದಿದೆ ಆ ರಾಶಿಚಗಳು ಯಾವುವು ಎಂದು ತಿಳಿಯೋಣ.

3 /7

ಕಟಕ ರಾಶಿ: ಮಂಗಳ ಗ್ರಹವು ಕರ್ಕಾಟಕ ರಾಶಿಯವರಿಗೆ ಲಾಭದಾಯಕ ಗ್ರಹವಾಗಿದೆ. ಈ ಗೋಚರವು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ. ಅಪಾರ ಧನಸಂಪತ್ತು ಸಿಗಲಿದೆ. ಆಸ್ತಿ, ವಾಹನ ಖರೀದಿಸುವ ಸಾಧ್ಯತೆ ಇದೆ.

4 /7

ಧನು ರಾಶಿ: ಧನು ರಾಶಿಯ ಜನರ ವೃತ್ತಿಪರ ಜೀವನದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ವಿದೇಶದಲ್ಲಿ ಉದ್ಯೋಗಾವಕಾಶಗಳು ಸಿಗುತ್ತವೆ. ಆತ್ಮವಿಶ್ವಾಸ ಮತ್ತು ಶಕ್ತಿ ತುಂಬುತ್ತದೆ.

5 /7

ವೃಶ್ಚಿಕ ರಾಶಿ: ಮಂಗಳ ಗ್ರಹದ ಸಂಚಾರವು ನಿಮಗೆ ಅನುಕೂಲಕರ ಪರಿಸ್ಥಿತಿಯನ್ನು ತರುತ್ತದೆ. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಕುಟುಂಬದ ಸದಸ್ಯರ ಬೆಂಬಲವೂ ದೊರೆಯುತ್ತದೆ. ಆರೋಗ್ಯದಲ್ಲಿ ಸುಧಾರಣೆಯನ್ನು ಅನುಭವಿಸುತ್ತಾರೆ.

6 /7

ಮಕರ ರಾಶಿ: ಮಕರ ರಾಶಿಯವರ ದೈಹಿಕ ಆರೋಗ್ಯಕ್ಕೆ ಈ ಸಂಚಾರವು ಉತ್ತಮವಾಗಿರುತ್ತದೆ. ಸಂವಹನದಲ್ಲಿ ನಿಮ್ಮನ್ನು ಆತ್ಮವಿಶ್ವಾಸ ಮತ್ತು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಐಷಾರಾಮಿ ಬದುಕು ಸಿಗುವುದು. ಪ್ರತೀ ಕಾರ್ಯದಲ್ಲಿ ಯಶಸ್ಸು ಖಚಿತವಾಗಲಿದೆ.

7 /7

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಯಾವುದೇ ರೀತಿಯಲ್ಲಿ ಇದನ್ನು ದೃಢೀಕರಿಸುವುದಿಲ್ಲ)