ಶುಕ್ರದೆಸೆಯೊಂದಿಗೆ ಕುಬೇರ ರಾಜಯೋಗ!ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಉಕ್ಕಿ ಬರುವುದು ಧನ ಸಂಪತ್ತು!ಸ್ವಂತ ಮನೆ, ವಾಹನ, ಬಡ್ತಿ ಎಲ್ಲಾ ಸುಖವೂ ನಿಮ್ಮದೇ

Shukra dese Effect :ಇನ್ನೆರಡು ದಿನಗಳಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಶುಕ್ರದೆಸೆ ಆರಂಭವಾಗಲಿದೆ, ಜೊತೆಗೆ ಇವರ ಜಾತಕದಲ್ಲಿ ಕುಬೇರ ರಾಜಯೋಗ ಕೂಡಾ ನಿರ್ಮಾಣವಾಗಲಿದೆ.

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ,ಶುಕ್ರನನ್ನು ಸಂಪತ್ತು, ಐಷಾರಾಮಿ, ಪ್ರೀತಿ, ಸೌಂದರ್ಯ ಇತ್ಯಾದಿಗಳ ಕಾರಕ ಎಂದು ಹೇಳಲಾಗುತ್ತದೆ.ಜಾತಕದಲ್ಲಿ ಶುಕ್ರನು ಲಾಭದಾಯಕ ಸ್ಥಾನದಲ್ಲಿದ್ದರೆ, ಜೀವನದಲ್ಲಿ ಒಲಿದು ಬರುವುದು ರಾಜ ವೈಭೋಗ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

1 /7

ಇನ್ನೆರಡು ದಿನಗಳಲ್ಲಿ ಅಂದರೆ ಆಗಸ್ಟ್ 22 ರಂದು ರಾತ್ರಿ 8:07ಕ್ಕೆ, ಶುಕ್ರನು ತನ್ನ ನಕ್ಷತ್ವನ್ನು ಬದಲಿಸುತ್ತಾನೆ. ಶುಕ್ರನ ನಕ್ಷತ್ರ ಪರಿವರ್ತನೆ ಕೆಲವು ರಾಶಿಯವರ ಜೀವನದ ಅದೃಷ್ಟದ ಬಾಗಿಲು ತೆರೆಯುವುದು. ಪ್ರತಿ ಕಾರ್ಯದಲ್ಲಿ ಯಶಸ್ಸು ಸಿಕ್ಕಿ ಜೀವನದಲ್ಲಿ ಸಂತೋಷ ಹರಿಯುವುದು.   

2 /7

ಶುಕ್ರನ ನಕ್ಷತ್ರ ಪರಿವರ್ತನೆಯೊಂದಿಗೆ ಕೆಲವು ರಾಶಿಯವರ ಜಾತಕದಲ್ಲಿ ಶುಕ್ರದೆಸೆ ಆರಂಭವಾಗಲಿದೆ.ಶುಕ್ರ ದೆಸೆಯ ಜೊತೆ ಕುಬೇರ ರಾಜಯೋಗ ಕೂಡಾ ನಡೆಯಲಿದೆ.ಈ  ಕಾರಣದಿಂದಾಗಿ ಈ ರಾಶಿಯವರ ಜೀವನ ಸುಖ ಸಂಪತ್ತಿನಿಂದ ತುಂಬಿ ಹೋಗುವುದು.

3 /7

ಮೇಷ ರಾಶಿ :ಹಣಕಾಸಿನ ವಿಚಾರದಲ್ಲಿ ನೀವು ಹೆದರಬೇಕಿಲ್ಲ. ಸಾಕ್ಷಾತ್ ಲಕ್ಷ್ಮೀ  ನಿಮ್ಮ ಜಿತೆ ನಿಲ್ಲುವಳು. ಇಲ್ಲಿವರೆಗಿನ ಕಷ್ಟಗಳೆಲ್ಲಾ ಒಂದೇ ಏಟಿಗೆ ಪರಿಹಾರವಾಗುವುದು.  ಇನ್ನೇನಿದ್ದರೂ ನಿಮ್ಮದು ಅಭಿವೃದ್ದಿಯ ಪರ್ವ.    

4 /7

ವೃಷಭ ರಾಶಿ :ಸಂಪತ್ತು ದಿನೇ ದಿನೇ ವೃದ್ಧಿಯಾಗುತ್ತಲೇ ಹೋಗುವುದು. ಸಾಲದಿಂದ ಮುಕ್ತಿಯಾಗಿ ಸಾಲ ನೀಡುವ ಮಟ್ಟಕ್ಕೆ ಬೆಳೆದು ನಿಲ್ಲುವಿರಿ.ಹೆಜ್ಜೆ ಹೆಜ್ಜೆಯಲ್ಲಿಯೂ ಸುಖ ಹೆಚ್ಚಾಗುವುದು.ಹಣಕಾಸಿನ ಸ್ಥಿತಿ ಸದೃಢವಾಗಿರುವುದು.

5 /7

ಕುಂಭ ರಾಶಿ:ಅನೇಕ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ.ಬಡ್ತಿ ಮೂಲಕ ವೇತನ ಹೆಚ್ಚಳವಾಗುವದು. ಸ್ವಂತ ಮನೆಯ ಕನಸು ನನಸಾಗುವುದು. ದಶ ದಿಕ್ಕುಗಳಿಂದಲೂ ಹಣ ಹರಿದು ಬರುವುದು.    

6 /7

ಮೀನ ರಾಶಿ :ವ್ಯವಹಾರದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುವುದು. ಸೋಲಿನ ಹಾದಿ ಕೂಡಾ ಗೆಲುವಾಗಿ ಮಾರ್ಪಾಡಾಗುವ ಸಮಯ.ಆರ್ಥಿಕ ಬಿಕ್ಕಟ್ಟು ಶಾಶ್ವತವಾಗಿ ಕೊನೆಗೊಳ್ಳುತ್ತದೆ.ಸಂಪತ್ತು ಮತ್ತು ಸಮೃದ್ಧಿಯಲ್ಲಿ ವೃದ್ದಿ ಕಂಡು ಬರುವುದು.    

7 /7

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. zee kannada news ಇದನ್ನು ಖಚಿತಪಡಿಸುವುದಿಲ್ಲ.