ಇಂದಿನಿಂದ 25 ವರ್ಷಗಳವರೆಗೆ ಈ ರಾಶಿಯವರಿಗೆ ರಾಜ ಯೋಗ!ಮನೆ, ವಾಹನ, ಆಸ್ತಿ ಪಾಸ್ತಿ ಎಲ್ಲವೂ ಒಲಿದು ಬರುವುದು ! ಸುಖದ ಸುಪ್ಪತ್ತಿಗೆಯಲ್ಲಿಯೇ ಜೀವನ

ಇಂದಿನಿಂದ ಮುಂದಿನ ೨೫ ವರ್ಷಗಳವರೆಗೆ ಈ ರಾಶಿಯವರ ಜಾತಕದಲ್ಲಿ ರಾಜಯೋಗ. ರಾಜ ವೈಭೋಗದ ಜೀವನ ನಿಮ್ಮದಾಗುವುದು.  
 

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಇಂದಿನಿಂದ ಕೆಲವು ರಾಶಿಯವರ ಜೀವನದಲ್ಲಿ ವಿಶೇಷ ರಾಜ ಯೋಗ ರೂಪುಗೊಳ್ಳುತ್ತಿದೆ.ಇಂದಿನಿಂದ 25 ವರ್ಷಗಳವರೆಗೆ ನಿರಂತರವಾಗಿ ಈ ರಾಶಿಯವರು ರಾಜರ ರೀತಿ ಜೀವನ ನಡೆಸುತ್ತಾರೆ.ಜೀವನದಲ್ಲಿ ಸಾಧ್ಯವೇ ಇಲ್ಲ ಎನ್ನುವಂಥಹ ಕೆಲಸಗಳು ಕೂಡಾ ಈ ಸಂದರ್ಭದಲ್ಲಿ ಕೈ ಗೂಡುವುದು.ಮನೆ, ವಾಹನ, ಭೂಮಿ ಖರೀದಿ ಯೋಗಗಳು ಕೂಡಿ ಬರುವುದು. ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವ ಕಾಲ ಇದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಮೇಷ ರಾಶಿ :ಇಂದಿನಿಂದ ಈ ರಾಶಿಯವರ ಜೀವನದ ಸುವರ್ಣ ಕಾಲ ಆರಂಭ.ಮನೆಯಾಗಲಿ, ಕಚೇರಿಯಲ್ಲಾಗಲಿ ನೆಮ್ಮದಿಯ ಬದುಕು ನಿಮ್ಮದಾಗುವುದು.  ಮನೆ,ಕಾರು,ಜಮೀನು ಖರೀದಿ ಯೋಗ ಕೂಡಿ ಬರುವುದು.

2 /7

ವೃಷಭ ರಾಶಿ :ಎಷ್ಟೇ ಸಾಲ ಇದ್ದರೂ ಸಂಪೂರ್ಣ ಮುಕ್ತಿ ಸಿಗುವುದು.ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮನ್ನು ಅರಸಿಕೊಂಡು ಬರುವುದು.ನೀವು ಪಡುವ ಶ್ರಮಕ್ಕೆ ಉತ್ತಮ ಪ್ರತಿಫಲ ಖಂಡಿತಾ ಸಿಗುವುದು.   

3 /7

ಮಿಥುನ  ರಾಶಿ :ಏನೇ ಕೆಲಸ ಕಾರ್ಯಕ್ಕೆ ಕೈ ಹಾಕಿದರೂ ಜಯ ನಿಮ್ಮದಾಗುವುದು. ಇಲ್ಲಿವರೆಗೆ ಅನುಭವಿಸಿದ ಕಷ್ಟಗಳು ಹಂತ ಹಂತವಾಗಿ ಕಡಿಮೆಯಾಗುತ್ತಾ ಬರುವುದು.ಒಟ್ಟಿನಲ್ಲಿ ಸಂತೋಷ, ನೆಮ್ಮದಿಯ ಜೀವನ ನಿಮ್ಮ ಮುಂದಿರುವುದು. 

4 /7

ಸಿಂಹ ರಾಶಿ : ಹೊಸ ಕೆಲಸ ಅಥವಾ ವ್ಯವಹಾರ ಆರಂಭಿಸಬೇಕು ಎನ್ನುವವರಿಗೆ ಇದು ಸುವರ್ಣ ಕಾಲ.ಈಗ ಆರಂಭಿಸಿದ ಕೆಲಸ ಲಾಭ ತಂದುಕೊಡುವುದು.ಲಕ್ಷ್ಮೀ ಆಶೀರ್ವಾದ ನಿಮ್ಮ ಮೇಲಿರುವುದು.  

5 /7

ಕುಂಭ ರಾಶಿ :ಸರ್ಕಾರಿ ಉದ್ಯೋಗದ ಅವಕಾಶ ಇದೆ.ಇಲ್ಲಿ ನೀವು ಸ್ವಲ್ಪ ಶ್ರಮ ಪಡಬೇಕು ಅಷ್ಟೇ. ಜೀವನದ ನೆಮ್ಮದಿ ಹೆಚ್ಚುವುದು.

6 /7

ಧನು  ರಾಶಿ :ನಿಮ್ಮ ಜೀವನದ ಕಷ್ಟಗಳು ಬದಿಗೆ ಸರಿಯುವ ಸಮಯ.ಉನ್ನತ ಸ್ಥಾನಕ್ಕೆ ಏರುವಿರಿ.ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ವಿಶೇಷ ಮನ್ನಣೆ ಸಿಗುವುದು.ಶ್ರಮಕ್ಕೆ ತಕ್ಕ ಪ್ರತಿಫಲ ಕಟ್ಟಿಟ್ಟ ಬುತ್ತಿ

7 /7

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.