ಈ ರಾಶಿಯವರ ಜೀವನದಲ್ಲಿ ಆರಂಭವಾಗಿದೆ ಗುರು ದೆಸೆ !ಮುಟ್ಟಿದ್ದೆಲ್ಲಾ ಚಿನ್ನವಾಗುವುದರಲ್ಲಿ ಸಂದೇಹವೇ ಇಲ್ಲ !

ಈ ರಾಶಿಯವರು ಇಲ್ಲಿಯವರೆಗೆ ಅನುಭವಿಸಿದ್ದ ಸಂಕಷ್ಟ - ಸಮಸ್ಯೆಗಳು ಕೊನೆಯಾಗಿ ಪ್ರತಿ ಹೆಜ್ಜೆಯಲ್ಲಿಯೂ ಗೆಲುವು ಸಿಗುವುದು. ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಸಿಗುವುದು.  
  

ಬೆಂಗಳೂರು : ಯಾರ ಜಾತದಕಲ್ಲಿ ಗುರು ಬಲವಾಗಿರುತ್ತದೆಯೋ ಅಥವಾ ಗುರು ದೆಸೆ ಇರುತ್ತದೆಯೋ ಅವರು ಹಿಡಿದ ಕೆಲಗಳಲ್ಲಿ ಸೋಳು ಇರುವುದಿಲ್ಲ.ಗುರುವಿನ ಪ್ರತಿಯೊಂದು ಬದಲಾವಣೆಯೂ ಪ್ರತಿಯೋಬ್ಬರ್ ಜಾತಕದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಇದೀಗ ಗುರು ತನ್ನ ವಕ್ರ ನಡೆಯನ್ನು ಬದಲಿಸಿ ನೇರ ನಡೆಗೆ ಮರಳಿದ್ದಾನೆ. ಹೀಗಾಗಿ ಇಲ್ಲಿಯವರೆಗೆ ಗುರುವಿನ ವಕ್ರ ನಡೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದವರ ಎಲ್ಲಾ ಸಮಸ್ಯೆಗಳು ಕೊನೆಯಾಗಿ ಪ್ರತಿ ಹೆಜ್ಜೆಯಲ್ಲಿಯೂ ಗೆಲುವು ಸಿಗುವುದು. ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಸಿಗುವುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

1 /5

 ಈ ವರ್ಷ ಆರಂಭವಾಗುತ್ತಿದ್ದಂತೆಯೇ ಕೆಲವು ರಾಶಿಯವರ ಮೇಲೆ ಕೃಪಾ ದೃಷ್ಟಿ ಬೀರಿದ್ದಾನೆ ಗುರು. ಗುರು ದೆಸೆಯಿಂದ ಇವರ ಜೀವನದಲ್ಲಿ ಇಲ್ಲಿಯವರೆಗೆ ಎದುರಾಗಿದ್ದ ಕಷ್ಟಗಳಿಗೆ, ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ.     

2 /5

ಮೇಷ ರಾಶಿ :ಮೇಷ ರಾಶಿಯವರೂ ಯಾವ ಕೆಲಸ ಮಾಡಿದರೂ ಅದರಲ್ಲಿ ಜಯ ಗಳಿಸುತ್ತಾರೆ. ಯಾವ ನಿರ್ಧಾರ ತೆಗೆದುಕೊಂಡರೂ ಅದು ಅವರನ್ನು ಯಶಸ್ಸಿನತ್ತ ತೆಗೆದುಕೊಂಡು ಹೋಗುತ್ತದೆ. ಯಾರ ಜೀವನದಲ್ಲಿ ವೈವಾಹಿಕ ಸಮಸ್ಯೆಗಳು ಕಾಣಿಸಿಕೊಂಡಿತ್ತೋ ಅವರ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ಕೊನೆಯಾಗಲಿದೆ.  

3 /5

ಕಟಕ ರಾಶಿ : ಕರ್ಕ ರಾಶಿಯವರ ಜೀವನದಲ್ಲಿ ಸಂತಸದಹೊನಲು ಹರಿಯುವುದು.ಉದ್ಯೋಗ ಬದಲಾಯಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಇದು ಸಕಾಲ. ನಿಮ್ಮ ಮನಸ್ಸಿನ ಆಸೆಯ ಪ್ರಕಾರವೇ ಉದ್ಯೋಗ ಸಿಗಲಿದೆ.ನಿಮ್ಮ ಆದಾಯ ಹೆಚ್ಚಾಗುತ್ತದೆ.

4 /5

ವೃಶ್ಚಿಕ ರಾಶಿ :ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶುಭವಾಗಲಿದೆ.ಸಂತಾನ ಭಾಗ್ಯ ಒದಗಿ ಬರುವುದು.ಕುಟುಂಬ ಸದಸ್ಯರ ನಡುವೆ ಸೌಹಾರ್ದ ಸಂಬಂಧ ಹೆಚ್ಚಾಗುವುದು.ವಿದೇಶಕ್ಕೆ ಹೋಗುವ ಅವಕಾಶಗಳು ನಿಮ್ಮ ಜೀವನದಲ್ಲಿ ಬರಬಹುದು.ವೃತ್ತಿಪರ ಜೀವನವು ಉತ್ತಮವಾಗಿ ಸಾಗುತ್ತದೆ

5 /5

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.