ರಕ್ಷಾ ಬಂಧನದಂದೇ ಈ ರಾಶಿ ಜಾತಕದಲ್ಲಿ ವಿಶೇಷ ರಾಜಯೋಗ !ಜೀವನದಲ್ಲಿ ಹೆಚ್ಚುವುದು ಸುಖ, ಸಂಪತ್ತು, ಸಮೃದ್ದಿ!ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಅಷ್ಟೈಶ್ವರ್ಯ

 ಗುರು ಮತ್ತು ಶನಿ ಸೇರಿಕೊಂಡು ರೂಪುಗೊಳ್ಳುವ ಅಪರೂಪದ ಮತ್ತು ವಿಶೇಷ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ. 

ಬೆಂಗಳೂರು :ಜ್ಞಾನ,ಸಂಪತ್ತು,ಮದುವೆ ಮತ್ತು ಸಂತತಿಗೆ ಕಾರಣವಾದ ಗ್ರಹವಾದ ಗುರು, ಕರ್ಮ ಫಲಗಳ ಅಧಿಪತಿ ಮತ್ತು ನ್ಯಾಯದ ದೇವರು ಶನಿಯೊಂದಿಗೆ ಸಮರಾಶಿಯಲ್ಲಿದ್ದಾನೆ. ಇದರಿಂದ ಗುರು ಮತ್ತು ಶನಿ ಸೇರಿಕೊಂಡು ಅಪರೂಪದ ಮತ್ತು ವಿಶೇಷ  ರಾಜಯೋಗವನ್ನು ಸೃಷ್ಟಿಸಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಈ ಶುಭ ಯೋಗದಿಂದ ಮೇಷ ರಾಶಿಯವರ ಜೀವನದಲ್ಲಿ ಎಲ್ಲವೂ ಒಳಿತೇ ಆಗಲಿದೆ.ಕೈ ಹಾಕುವ ಪ್ರತಿಯೊಂದು ಕಾರ್ಯವೂ ಕೈಗೂಡುವುದು.ಹಣಕಾಸಿನ ಕೊರತೆ ನೀಗುವುದು.ಮಹಾಲಕ್ಷ್ಮಿ ನಿಮ್ಮ ಮೇಲೆ ವಿಪರೀತ ಕೃಪಾ ದೃಷ್ಟಿ ಹರಿಸುವಳು.  

2 /6

ಕರ್ಕ ರಾಶಿಯವರ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತದೆ.ಹೊಸ ಆತ್ಮವಿಶ್ವಾಸ ಜೀವನದಲ್ಲಿ ಮೂಡುತ್ತದೆ.ಖಾಸಗಿ ವಲಯದಲ್ಲಿ ಕೆಲಸ ಮಾಡುವವರ ಆದಾಯ ಹೆಚ್ಚಾಗಬಹುದು.ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. 

3 /6

ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.ನಿಮಗೆ ಅರಿವಿಲ್ಲದ ಮೂಲದಿಂದ ಹಣ ಹರಿದು ಬರುವುದು. ಜೀವನ ಸಂತೋಷ ಹೆಚ್ಚುವುದು. 

4 /6

ವೃತ್ತಿ ವ್ಯಾಪಾರ ಶಿಕ್ಷಣ ಸಂಬಂಧಗಳು ಪ್ರತಿಯೊಂದು ಕ್ಷೇತ್ರದಲ್ಲೂ ಧನಾತ್ಮಕ ಬದಲಾವಣೆಯನ್ನು ಕಾಣುತ್ತವೆ.ವಿರೋಧಿಗಳು ನಿಮ್ಮ ಎದುರು ಮಂಡಿಯೂರುತ್ತಾರೆ.    ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಉತ್ತಮ ಸಮಯ.

5 /6

ಉದ್ಯೋಗಾಕಾಂಕ್ಷಿಗಳು ಉದ್ಯೋಗ ಪಡೆಯಬಹುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭದ ಸಾಧ್ಯತೆ. ಕಚೇರಿ ಸಂಬಂಧಿತ ಸಮಸ್ಯೆ ಪರಿಹಾರವಾಗಲಿದೆ.ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ.

6 /6

ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE KANNADA ಅದನ್ನು ಖಚಿತಪಡಿಸುವುದಿಲ್ಲ.