ಮುಂದಿನ 9 ತಿಂಗಳವರೆಗೆ ಈ ರಾಶಿಯವರಿಗೆ ಸುವರ್ಣಯುಗ !ಬಲಿಷ್ಠ ಗುರು ಬಲದಿಂದ ಒಲಿದು ಬರುವಳು ವಿಜಯಲಕ್ಷ್ಮೀ !ಧನ, ಧಾನ್ಯ, ಸಂಪತ್ತು, ನೆಮ್ಮದಿಗೆ ಇರುವುದೇ ಇಲ್ಲ ಕೊರತೆ !

ಇನ್ನೊಂದು ವರ್ಷ ಈ ರಾಶಿಯವರ ಜಾತಕದಲ್ಲಿ ಗುರು ಬಲ ಗಟ್ಟಿಯಾಗಿದೆ. ಹಾಗಾಗಿ ಏನೇ ಕೆಲ್ಸಕ್ಕೆ ಕೈ ಹಾಕಿದರೂ ಯಶಸ್ಸು ಖಂಡಿತಾ. 
 

ಬೆಂಗಳೂರು : ಹಿಂದೂ ಪಂಚಾಂಗದ ಪ್ರಕಾರ, ಸಂತೋಷ, ಅದೃಷ್ಟ, ಸಂಪತ್ತು, ಶಿಕ್ಷಣ, ಮಕ್ಕಳ ಆಶೀರ್ವಾದ ಮತ್ತು ಸಮೃದ್ಧಿಯನ್ನು ಕರುಣಿಸುವವನು  ಗುರು. ಗುರು ಜಾತಕದಲ್ಲಿ ಬಲವಾಗಿದ್ದರೆ ಯಾವುದಕ್ಕೂ ಹೆದರಬೇಕಾಗಿಲ್ಲ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಗುರು ಗ್ರಹ ವರ್ಷಕ್ಕೊಮ್ಮೆ ತನ್ನ ಪಥವನ್ನು ಬದಲಾಯಿಸುತ್ತಾನೆ. ಹೀಗಾಗಿ ಗುರುವಿನ ಪರಿಣಾಮ ಜಾತಕದಲ್ಲಿ ಸಂಪೂರ್ಣ ಒಂದು ವರ್ಷದವರೆಗೆ ಇರುವುದು.ಹಾಗೆಯೇ ಕೆಲವು ರಾಶಿ ಜಾತಕದಲ್ಲಿ ಮುಂದಿನ ಅಂದರೆ 2025 ರ ಮೇ ತಿಂಗಳವರೆಗೆ ಗುರು ಬಲ ಗಟ್ಟಿಯಾಗಿರುತ್ತದೆ. 

2 /5

ವೃಷಭ ರಾಶಿ : ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.ಹೊಸ ಉದ್ಯೋಗಾವಕಾಶ ಒದಗಿ ಬರುವುದು. ಹೊಸ ಕೆಲಸ ಆರಂಭಿಸಬೇಕು ಎಂದಿದ್ದರೆ ಇದೇ ಸರಿಯಾದ ಸಮಯ. ಗುರುಬಲ ಚೆನ್ನಾಗಿ  ಇರುವುದರಿಂದ ಕೈ ಹಾಕಿದ ಕೆಲಸ ಕೈ ಹಿಡಿಯುವುದು.   

3 /5

ಸಿಂಹ ರಾಶಿ:ಗುರುವಿನ ನಡೆ ನಿಮ್ಮ ಜೀವನದಲ್ಲಿ ಹಣದ ಹೊಳೆ ಹರಿಸುವುದು.ಜೀವನ ಸಂಗಾತಿಯೊಂದಿಗಿನ ಎಲ್ಲಾ ಸಮಸ್ಯೆಗಳು ಕ್ರಮೇಣ ಅಂತ್ಯಗೊಳ್ಳುತ್ತವೆ.ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ.ಮನೆ ಖರೀದಿಸುವ ಯೋಗವಿದೆ. 

4 /5

ಕನ್ಯಾ ರಾಶಿ: ವೃತ್ತಿಯಲ್ಲಿ ಬಡ್ತಿ ಸಿಗಬಹುದು.ಅನೇಕ ಪ್ರಮುಖ ಕೆಲಸ ಪೂರ್ಣವಾಗುವುದು.  ವಿದೇಶ ಪ್ರಯಾಣಕ್ಕೆ ಅವಕಾಶ ಸಿಗಲಿದೆ.ಭೂಮಿ ಖರೀದಿ ಬಗ್ಗೆ ಮುಂದುವರಿಯಬಹುದು.

5 /5

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.