ರಾಹುಲ್‌, ಸೋನಿಯಾ ED ವಿಚಾರಣೆಗೆ ಸಿದ್ದು ಖಂಡನೆ

  • Zee Media Bureau
  • Aug 5, 2022, 04:57 PM IST

ರಾಹುಲ್‌, ಸೋನಿಯಾ ವಿಚಾರಣೆ ನಡೆಸ್ತಿರೋದು ಸೇಡಿನ ರಾಜಕೀಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಸಮನ್ಸ್, ವಾರೆಂಟ್‌ ನೀಡಬೇಕಾದ್ರೆ ಎಫ್‌ಐಆರ್‌ ಇರಬೇಕು. ಎಫ್‌ಐಆರ್‌ ಎಲ್ಲಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ದ್ವೇಷದ ರಾಜಕಾರಣ ಮಾಡಬಾರದು ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. 

Trending News