ಕೋಡಿಬಿದ್ದ ಕೆರೆಯಲ್ಲಿ ಮೀನಿಗೆ ಮುಗಿಬಿದ್ದ ಜನ...!

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿ ಸುರಿದ ಭಾರಿ ಮಳೆಯಿಂದಾಗಿ ದೊಡ್ಡ ಕೆರೆ ತುಂಬಿ ಅಪಾರ ಪ್ರಮಾಣದ ನೀರು ಹೊರಗೆ ಹರಿದು ಹೋಗುತ್ತಿದೆ.

Last Updated : Aug 4, 2022, 05:13 PM IST
  • ಇದೆ ವೇಳೆ ಈ ದೃಶ್ಯವನ್ನು ಕಣ್ಣುತುಂಬಿಕೊಳ್ಳಲು ಸಾಕಷ್ಟು ಜನರು ಕೆರೆಯ ಸುತ್ತ ಸೇರಿರುವ ದೃಶ್ಯವನ್ನು ನಾವು ಈಗ ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಕೋಡಿಬಿದ್ದ ಕೆರೆಯಲ್ಲಿ ಮೀನಿಗೆ ಮುಗಿಬಿದ್ದ ಜನ...! title=

ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿ ಸುರಿದ ಭಾರಿ ಮಳೆಯಿಂದಾಗಿ ದೊಡ್ಡ ಕೆರೆ ತುಂಬಿ ಅಪಾರ ಪ್ರಮಾಣದ ನೀರು ಹೊರಗೆ ಹರಿದು ಹೋಗುತ್ತಿದೆ.

ಇದೆ ಸಂದರ್ಭದಲ್ಲಿ ಕೆರೆಯಿಂದ ಹೊರಕ್ಕೆ ಬರುತ್ತಿರುವ ನೀರಿನ ಜೊತೆಗೆ ಬರ್ತಿರೋ ಮೀನುಗಳನ್ನು ಹೀಡಿಯಲು ಜೀವದ ಹಂಗು ತೊರೆದು ಮೀನುಗಳನ್ನು ಹೀಡಿಯಲು ಮುಗಿ ಬಿದ್ದಿದ್ದಾರೆ.

ಇದೆ ವೇಳೆ ಈ ದೃಶ್ಯವನ್ನು ಕಣ್ಣುತುಂಬಿಕೊಳ್ಳಲು ಸಾಕಷ್ಟು ಜನರು ಕೆರೆಯ ಸುತ್ತ ಸೇರಿರುವ ದೃಶ್ಯವನ್ನು ನಾವು ಈಗ ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News