ಮಂಜುನಾಥ ಎನ್
 
 

Stories by ಮಂಜುನಾಥ ಎನ್

ರಾಯಚೂರು ವಿವಿ ಈಗ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣ
ರಾಯಚೂರು ವಿಶ್ವವಿದ್ಯಾಲಯ
ರಾಯಚೂರು ವಿವಿ ಈಗ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣ
ಬೆಂಗಳೂರು: ರಾಯಚೂರು ವಿಶ್ವವಿದ್ಯಾನಿಲಯವನ್ನು ಈಗ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣಗೊಳಿಸಲಾಗಿದೆ.
Feb 01, 2025, 09:56 PM IST
ಉಪಹಾರ ಸೇವಿಸುವಾಗಿನ ಈ 5 ತಪ್ಪುಗಳು ಆರೋಗ್ಯವನ್ನು ಕೆಡಿಸುತ್ತದೆ..ಇಂದಿನಿಂದಲೇ ಸರಿಪಡಿಸಿಕೊಳ್ಳಿ..!
breakfast mistakes
ಉಪಹಾರ ಸೇವಿಸುವಾಗಿನ ಈ 5 ತಪ್ಪುಗಳು ಆರೋಗ್ಯವನ್ನು ಕೆಡಿಸುತ್ತದೆ..ಇಂದಿನಿಂದಲೇ ಸರಿಪಡಿಸಿಕೊಳ್ಳಿ..!
ದಿನನಿತ್ಯ ನೀವು ತಪ್ಪದೆ ಉಪಹಾರವನ್ನು ಸೇವಿಸಬೇಕು, ಒಂದು ವೇಳೆ ಬೆಳಗಿನ ಉಪಾಹಾರದಲ್ಲಿ ತಪ್ಪಿದರೆ ಅದು ದೇಹದ ಮೇಲೆ ಬೇಗ ಪರಿಣಾಮ ಬೀರುತ್ತದೆ.ಬೊಜ್ಜು ಮತ್ತು ಇತರ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗತೊಡಗುತ್ತವೆ.
Feb 01, 2025, 08:46 PM IST
ಕೇಂದ್ರದ ಬಜೆಟ್ ಪೂರ್ವ ಸಭೆಯಲ್ಲಿ ನಾವಿಟ್ಟ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ-ಸಿಎಂ ಸಿದ್ದರಾಮಯ್ಯ ಆಕ್ರೋಶ
income tax slabs budget 2025
ಕೇಂದ್ರದ ಬಜೆಟ್ ಪೂರ್ವ ಸಭೆಯಲ್ಲಿ ನಾವಿಟ್ಟ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ-ಸಿಎಂ ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು: ಕೇಂದ್ರದ ಬಜೆಟ್ ಪೂರ್ವ ಸಭೆಯಲ್ಲಿ ನಾವಿಟ್ಟ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ.ರಾಜ್ಯದ ಜನರಿಗೆ ಚೊಂಬು ಕೊಡುವ ಅಭಿಯಾನವನ್ನು ಕೇಂದ್ರ ಮುಂದುವರೆಸಿದೆ ಎಂದು ಸಿಎಂ ಸಿದ
Feb 01, 2025, 06:26 PM IST
 ಕೂದಲಿಗೆ ಇದನ್ನು ಹಚ್ಚುವುದರಿಂದ ತೆಳ್ಳಗಿರುವ ಕಡೆ ದಪ್ಪವಾಗುತ್ತದೆ..ಇಂದೇ ಟ್ರೈ ಮಾಡಿ.!
Hair Growth
ಕೂದಲಿಗೆ ಇದನ್ನು ಹಚ್ಚುವುದರಿಂದ ತೆಳ್ಳಗಿರುವ ಕಡೆ ದಪ್ಪವಾಗುತ್ತದೆ..ಇಂದೇ ಟ್ರೈ ಮಾಡಿ.!
ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಇದೆ.ಇದಲ್ಲದೆ, ಇದು ಕೊಬ್ಬಿನಾಮ್ಲಗಳೊಂದಿಗೆ ವಿಟಮಿನ್ ಕೆ ಅನ್ನು ಹೊಂದಿರುತ್ತದೆ.ಇದು ಉತ್ಕರ್ಷಣ ನಿರೋಧಕಗಳು, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.ಇದು ತಲೆಹೊಟ್ಟು ಕಡಿಮೆ ಮಾಡು
Feb 01, 2025, 06:07 PM IST
 ಆಮ್ಲಾವನ್ನು ಹೀಗೆ ನೆನೆಸಿ ಪ್ರತಿದಿನ ಬೆಳಗ್ಗೆ ತಿನ್ನಿ..ವೈದ್ಯರ ಬಳಿ ಹೋಗುವ ಅಗತ್ಯವೇ ಇಲ್ಲ..!
Amla Health Benefits
ಆಮ್ಲಾವನ್ನು ಹೀಗೆ ನೆನೆಸಿ ಪ್ರತಿದಿನ ಬೆಳಗ್ಗೆ ತಿನ್ನಿ..ವೈದ್ಯರ ಬಳಿ ಹೋಗುವ ಅಗತ್ಯವೇ ಇಲ್ಲ..!
ಋತುಮಾನ ಬದಲಾದಂತೆ ಅದಕ್ಕೆ ಅನುಸಾರವಾಗಿ  ಹಣ್ಣುಗಳು ಮತ್ತು ತರಕಾರಿಗಳನ್ನು ತೆಗೆದುಕೊಳ್ಳಬೇಕು.ಹೀಗೆ ಮಾಡುವುದರಿಂದ ಅವು ರೋಗಗಳನ್ನು ನಿಯಂತ್ರಿಸುತ್ತವೆ.ಈಗ ನಾವು ಜೇನುತುಪ್ಪದಲ್ಲಿ ಆಮ್ಲಾವನ್ನು ನೆನೆಸಿಡುವುದರಿಂದ ಆಗುವ ಆರೋಗ್ಯಕಾರಿ ಪ್ರಯೋ
Feb 01, 2025, 05:43 PM IST
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣಗಳ ಕಡಿವಾಣಕ್ಕೆ ರಾಜ್ಯ ಸರ್ಕಾರದಿಂದ ಶೀಘ್ರ ಸುಗ್ರೀವಾಜ್ಞೆ ಜಾರಿ
microfinance harassment case
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣಗಳ ಕಡಿವಾಣಕ್ಕೆ ರಾಜ್ಯ ಸರ್ಕಾರದಿಂದ ಶೀಘ್ರ ಸುಗ್ರೀವಾಜ್ಞೆ ಜಾರಿ
ಬೆಳಗಾವಿ:  ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ.
Feb 01, 2025, 04:28 PM IST
 ಬಿಹಾರದ ಮಧುಬನಿ ಕಲೆಯ ಸೀರೆಯುಟ್ಟು ಗಮನ ಸೆಳೆದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್..! 
Nirmala Sitharaman
ಬಿಹಾರದ ಮಧುಬನಿ ಕಲೆಯ ಸೀರೆಯುಟ್ಟು ಗಮನ ಸೆಳೆದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್..! 
ನವದೆಹಲಿ: ಕೇಂದ್ರ ಬಜೆಟ್ ದಿನಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಉಡುಪು ಕಳೆದ ಏಳು ವರ್ಷಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ.ತಮ್ಮ ಈ ಹಿಂದಿನ ಬಜೆಟ್ ವೇಳೆ ಅವರು ಕೈಮಗ್ಗದ ಸೀರೆಗಳನ್ನು ಧರಿಸುವ ಮೂ
Feb 01, 2025, 04:18 PM IST
ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವ ಬ್ಯಾಗ್ ಕೆಂಪು ಬಣ್ಣದಲ್ಲಿರುವುದೇಕೆ ಗೊತ್ತಾ?
red colour in budget
ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವ ಬ್ಯಾಗ್ ಕೆಂಪು ಬಣ್ಣದಲ್ಲಿರುವುದೇಕೆ ಗೊತ್ತಾ?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2025 ರಂದು ಬಜೆಟ್ ಮಂಡನೆಗೆ ಆಗಮಿಸುವ ವೇಳೆ ಕೆಂಪು ಬ್ಯಾಗ್ ನಲ್ಲಿ ಬಜೆಟ್ ಪ್ರತಿಯನ್ನು ತೆಗೆದುಕೊಂಡು ಸಂಸತ್ತಿಗೆ ಆಗಮಿಸಿದರು.ಹೀಗಾಗಿ ಪ್ರತಿಯೊಬ್ಬರಿಗೂ ಈ ಕೆಂಪು ವರ್ಣದ ಬ್ಯಾಗ್ ನ್ನು ಬ
Feb 01, 2025, 03:42 PM IST
ದಾಲ್ಚಿನ್ನಿ ಪುರುಷರಿಗೆ ಪ್ರಯೋಜನಕಾರಿಯಾಗಿದೆ, ಇದು ಈ 5 ಸಮಸ್ಯೆಗಳನ್ನು ಹೋಗಲಾಡಿಸುತ್ತದೆ
Cinnamon For Men
ದಾಲ್ಚಿನ್ನಿ ಪುರುಷರಿಗೆ ಪ್ರಯೋಜನಕಾರಿಯಾಗಿದೆ, ಇದು ಈ 5 ಸಮಸ್ಯೆಗಳನ್ನು ಹೋಗಲಾಡಿಸುತ್ತದೆ
ಪ್ರತಿ ಭಾರತೀಯ ಮನೆಯಲ್ಲಿ ದಾಲ್ಚಿನ್ನಿಯನ್ನು ಗರಂ ಮಸಾಲಾವಾಗಿ ಬಳಸಲಾಗುತ್ತದೆ.
Feb 01, 2025, 12:32 AM IST
ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ 15 ರನ್ ಗಳ ಭರ್ಜರಿ ಜಯ, ಸರಣಿ ವಶ
live blogs
ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ 15 ರನ್ ಗಳ ಭರ್ಜರಿ ಜಯ, ಸರಣಿ ವಶ
ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೀ 20 ಪಂದ್ಯದಲ್ಲಿ ಟೀಮ್ ಇಂಡಿಯಾ 15 ರನ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.
Jan 31, 2025, 11:05 PM IST

Trending News