ದಿನನಿತ್ಯ ನೀವು ತಪ್ಪದೆ ಉಪಹಾರವನ್ನು ಸೇವಿಸಬೇಕು, ಒಂದು ವೇಳೆ ಬೆಳಗಿನ ಉಪಾಹಾರದಲ್ಲಿ ತಪ್ಪಿದರೆ ಅದು ದೇಹದ ಮೇಲೆ ಬೇಗ ಪರಿಣಾಮ ಬೀರುತ್ತದೆ.ಬೊಜ್ಜು ಮತ್ತು ಇತರ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗತೊಡಗುತ್ತವೆ.
ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಇದೆ.ಇದಲ್ಲದೆ, ಇದು ಕೊಬ್ಬಿನಾಮ್ಲಗಳೊಂದಿಗೆ ವಿಟಮಿನ್ ಕೆ ಅನ್ನು ಹೊಂದಿರುತ್ತದೆ.ಇದು ಉತ್ಕರ್ಷಣ ನಿರೋಧಕಗಳು, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.ಇದು ತಲೆಹೊಟ್ಟು ಕಡಿಮೆ ಮಾಡು
ಋತುಮಾನ ಬದಲಾದಂತೆ ಅದಕ್ಕೆ ಅನುಸಾರವಾಗಿ ಹಣ್ಣುಗಳು ಮತ್ತು ತರಕಾರಿಗಳನ್ನು ತೆಗೆದುಕೊಳ್ಳಬೇಕು.ಹೀಗೆ ಮಾಡುವುದರಿಂದ ಅವು ರೋಗಗಳನ್ನು ನಿಯಂತ್ರಿಸುತ್ತವೆ.ಈಗ ನಾವು ಜೇನುತುಪ್ಪದಲ್ಲಿ ಆಮ್ಲಾವನ್ನು ನೆನೆಸಿಡುವುದರಿಂದ ಆಗುವ ಆರೋಗ್ಯಕಾರಿ ಪ್ರಯೋ
ನವದೆಹಲಿ: ಕೇಂದ್ರ ಬಜೆಟ್ ದಿನಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಉಡುಪು ಕಳೆದ ಏಳು ವರ್ಷಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ.ತಮ್ಮ ಈ ಹಿಂದಿನ ಬಜೆಟ್ ವೇಳೆ ಅವರು ಕೈಮಗ್ಗದ ಸೀರೆಗಳನ್ನು ಧರಿಸುವ ಮೂ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2025 ರಂದು ಬಜೆಟ್ ಮಂಡನೆಗೆ ಆಗಮಿಸುವ ವೇಳೆ ಕೆಂಪು ಬ್ಯಾಗ್ ನಲ್ಲಿ ಬಜೆಟ್ ಪ್ರತಿಯನ್ನು ತೆಗೆದುಕೊಂಡು ಸಂಸತ್ತಿಗೆ ಆಗಮಿಸಿದರು.ಹೀಗಾಗಿ ಪ್ರತಿಯೊಬ್ಬರಿಗೂ ಈ ಕೆಂಪು ವರ್ಣದ ಬ್ಯಾಗ್ ನ್ನು ಬ
ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೀ 20 ಪಂದ್ಯದಲ್ಲಿ ಟೀಮ್ ಇಂಡಿಯಾ 15 ರನ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.