ದಿನ ಭವಿಷ್ಯ: ಡಿಸೆಂಬರ್ 14ರ ದ್ವಾದಶ ರಾಶಿ ಫಲಾಫಲ, ಈ ರಾಶಿಯವರಿಗೆ ಹಣಕಾಸಿನ ಲಾಭ

                                        

  • Dec 14, 2020, 06:33 AM IST

                             

1 /12

ಸ್ನೇಹಿತರ ವರ್ತನೆ ನಿಮಗೆ ಬಹು ದೊಡ್ಡ ಸಮಸ್ಯೆಗಳು ಉಂಟು ಮಾಡುತ್ತದೆ. ಈ ದಿನ ಹಣಕಾಸಿನ ಉತ್ತಮ ರೀತಿಯ ಲಾಭ ಸಹ ಮಾಡುತ್ತೀರಿ. ಈ ದಿನ ವಿವಿಧ ಸರ್ಕಾರೀ ಯೋಜನೆಗಳಿಂದ ನಿಮಗೆ ಲಾಭ ದೊರೆಯುತ್ತದೆ. 

2 /12

ಈ ದಿನ ವಿದ್ಯಾರ್ಥಿಗಳಿಗೆ ಒಳ್ಳೆಯ ಯಶಸ್ಸು ದೊರೆಯುತ್ತದೆ. ಈ ದಿನ ಉದ್ಯೋಗ ನಿಮಿತ್ತ ಒಂದಿಷ್ಟು ಅಲೆದಾಟ ಇರುತ್ತದೆ. ಈ ದಿನ ಕುಲ ದೇವರ ದರ್ಶನದಿಂದ ನಿಮ್ಮ ಮನಸಿಗೆ ಹೆಚ್ಚಿನ ನೆಮ್ಮದಿ ದೊರೆಯುತ್ತದೆ. 

3 /12

ಈ ದಿನ ಒಳ್ಳೆಯ ಕೆಲಸ ಕಾರ್ಯಗಳು ಮಾಡಲು ಹೆಚ್ಚಿನ ಅಡ್ಡಿ ಆತಂಕ ಶುರು ಆಗಲಿದೆ. ಈ ದಿನ ಆರ್ಥಿಕವಾಗಿ ನೀವು ಸಬಲರಾಗುವ ಸಾಧ್ಯತೆ ಸಹ ಇದೆ. ಈ ದಿನ ಹಳೆ ಸ್ನೇಹಿತರ ಜೋತೆಗೆ ಹೆಚ್ಚಿನ ಸಮಯ ಕಳೆಯುವ ಅವಕಾಶ ನಿಮಗೆ ದೊರೆಯುತ್ತದೆ. 

4 /12

ಈ ದಿನ ನೀವು ಹೊಸತನಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತೀರಿ. ಈ ದಿನ ವ್ಯವಹಾರ ಕ್ಷೇತ್ರದಲ್ಲಿ ಒಂದಿಷ್ಟು ಒಳ್ಳೆಯ ಲಾಭ ಸಹ ನಿರೀಕ್ಷೆ ಮಾಡಿರಿ. ಈ ದಿನ ವಿದ್ಯಾರ್ಥಿಗಳಿಗೆ ಒಳ್ಳೆ ನೆಮ್ಮದಿ ಜೀವನ ದೊರೆಯುತ್ತದೆ. 

5 /12

ಈ ದಿನ ನಿಮ್ಮ ಆಸಕ್ತಿಗೆ ಪೂರಕ ಸಹಾಯ ಮಾಡುವ ಕೆಲಸ ಕಾರ್ಯಗಳು ನಿಮಗೆ ದೊರೆಯುತ್ತದೆ. ಈ ದಿನ ಅನ್ಯ ಜನರ ಮಾತುಗಳ ಬಗ್ಗೆ ತಲೆಗೆ ಹಾಕಿಕೊಳ್ಳದೆ ಶ್ರದ್ದೆಯಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಮುನ್ನಡೆಯಿರಿ ಸಾಕು.   

6 /12

ಈ ದಿನ ಕೃಷಿ ಕ್ಷೇತ್ರದಲ್ಲಿ ಒಳ್ಳೆ ಲಾಭ ಮಾಡಲು ನಿಮಗೆ ಸಹಾಯ ಹಸ್ತ ದೊರೆಯುತ್ತದೆ. ಈ ದಿನ ಉದ್ಯೋಗ ನಿಮಿತ್ತ ಸ್ವಲ್ಪ ಸಮಸ್ಯೆಗಳು ಕಂಡರೂ ಸಹ ಸಂಜೆ ಸಮಯಕ್ಕೆ ಎಲ್ಲವು ಸಹ ಸರಿ ಆಗಲಿದೆ. ಈ ದಿನ ಮಿಶ್ರ ಲಾಭ.

7 /12

ಈ ದಿನ ಕೆಲಸ ಕಾರ್ಯದಲ್ಲಿ ಹೆಚ್ಚಿನ ಉತ್ಸಾಹ ತೂರಿಸುತ್ತೀರಿ. ಈ ದಿನ ಸ್ವಂತ ಮನೆ ಯೋಜನೆ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತೀರಿ. ಈ ದಿನ ಸ್ತ್ರೀಯರಿಂದ ನಿಮಗೆ ಅವಮಾನ ಆಗುವ ಸಾಧ್ಯತೆ ಇರುತ್ತದೆ. ಈ ದಿನ ಆರೋಗ್ಯದಲ್ಲಿ ಒಳಿತು ಆಗುತ್ತೆ. 

8 /12

ಈ ದಿನ ನಿಮ್ಮ ಉದ್ಯೋಗ ಸ್ಥಳದಲ್ಲಿ ನೂತನ ರೀತಿಯ ಹೊಣೆಗಾರಿಕೆ ನಿಮ್ಮ ಮೇಲೆ ಬರುತ್ತದೆ. ಈ ದಿನ ಹಿರಿಯರು ಹೇಳುವ ಕೆಲವೊಂದು ಆದರ್ಶ ಪಾಲನೆ ಮಾಡಿದ್ರೆ ಸಾಕಷ್ಟು ಉತ್ತಮ ಲಾಭ ನೀವು ಪಡೆಯಲು ಅನುಕೂಲ ಆಗಲಿದೆ. ಈ ದಿನ ನೀವು ಶಿವನ ದರ್ಶನ ಮಾಡಬೇಕು. 

9 /12

ಈ ದಿನ ಯಾವುದೇ ಕಾರಣಕ್ಕೂ ಸಹ ಹೆಚ್ಚು ಮಾತನಾಡಿ ಕೆಟ್ಟವರು ಆಗಲು ಹೋಗಬೇಡಿ. ಈ ದಿನ ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಸಹ ಕಾಣುತ್ತೀರಿ. ಈ ದಿನ ನಿಮ್ಮ ಕ್ರಿಯಾಶೀಲತೆ ಹೆಚ್ಚಿನ ಮಹತ್ವ ದೊರೆಯುತ್ತದೆ. ಈ ದಿನ ಬಂಧುಗಳ ಆಗಮನ ಆಗಲಿದೆ.

10 /12

ಈ ದಿನ ಕೌಟುಂಬಿಕ ನೆಮ್ಮದಿ ಹೆಚ್ಚಿಗೆ ದೊರೆಯುತ್ತದೆ. ಈ ದಿನ ವಿದೇಶಿ ಸಂಭಂಧಪಟ್ಟ ಅನೇಕ ವ್ಯವಹಾರ ಮಾಡುವ ಜನರಿಗೆ ಆರ್ಥಿಕ ಲಾಭ ಆಗಲಿದೆ. ಈ ದಿನ ಮಕ್ಕಳಿಂದ ನಿಮ್ಮ ಮನಸಿಗೆ ಹೆಚ್ಚಿನ ಸಂತೋಷ ಸಹ ದೊರೆಯುತ್ತದೆ. 

11 /12

ಈ ದಿನ ಸಹ ಉದ್ಯೋಗಿಗಳಿಂದ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಮಾಡುತ್ತೀರಿ. ಈ ದಿನ ಸಿಟ್ಟು ನಿಮ್ಮಲ್ಲಿ ಹೆಚ್ಚಿಗೆ ಇರುತ್ತದೆ. ಈ ದಿನ ವೈವಾಹಿಕ ಜೀವನದ ನೆಮ್ಮದಿ ಸಹ ದೊರೆಯುತ್ತದೆ. ಈ ದಿನ ವ್ಯವಹಾರದಲ್ಲಿ ಅನುಕೂಲ ಆಗಲಿದೆ.

12 /12

ಈ ದಿನ ವಸ್ತು ಲಾಭ ನಿಮಗೆ ಆಗಲಿದೆ. ಈ ದಿನ ಹಿತ ಶತ್ರುಗಳ ಯೋಜನೆಗೆ ನೀವು ತಲೆ ಬಾಗಬೇಕದ ಸನ್ನಿವೇಶ ಸಹ ನಿರ್ಮಾಣ ಆಗುತ್ತದೆ. ಈ ದಿನ ದೀನರಿಗೆ ಸಹಾಯ ಮಾಡಿರಿ ಖಂಡಿತ ಅವುಗಳಿಂದ ಒಳಿತು ಆಗಲಿದೆ. ಈ ದಿನ ಉದ್ಯೋಗ ಸ್ಥಳದಲ್ಲಿ ಲಾಭ.  ಪಂಡಿತ್  ಶ್ರೀದಾಮೋದರ ಭಟ್ ದೈವಶಕ್ತಿ ಜ್ಯೋತಿಷ್ಯರ   ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ : ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ  ಕರೆ ಮಾಡಿ : 9008993001 (Call / WhatsApp)