ದೀಪಾವಳಿಯಲ್ಲಿ ಈ ರಾಶಿಯವರ ಬಾಳು ಬೆಳಗಳಿದ್ದಾನೆ 'ರಾಹು': ಲಕ್ಷ್ಮಿ ದಯೆಯಿಂದ ಹರಿದು ಬರಲಿದೆ ಅಪಾರ ಹಣ

Rahu Nakshatra Transit: ಜ್ಯೋತಿಷ್ಯದಲ್ಲಿ ರಾಹು ಗ್ರಹವನ್ನು ಪಾಪಗ್ರಹ, ಕ್ರೂರ ಗ್ರಹ ಎಂದು ಪರಿಗಣಿಸಲಾಗಿದೆ. 

Rahu Gochar: ರಾಹು ಸುಮಾರು 18 ತಿಂಗಳಿಗೊಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಇದೀಗ ದೀಪಾವಳಿ ವೇಳೆ ರಾಹು ನಕ್ಷತ್ರ ಬದಲಾಯಿಸುತ್ತಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮೀನ ರಾಶಿಯಲ್ಲಿ ವಿರಾಜಮಾನನಾಗಿರುವ ರಾಹು ಶೀಘ್ರದಲ್ಲೇ ಶನಿಯ ನಕ್ಷತ್ರವಾದ ಉತ್ತರ ಭಾದ್ರಪದ ನಕ್ಷತ್ರದ ಮೂರನೇ ಪಾದಕ್ಕೆ ಪದಾರ್ಪಣೆ ಮಾಡಲಿದ್ದಾನೆ. 

2 /6

ದೀಪಾವಳಿ ವೇಳೆ ಉತ್ತರ ಭಾದ್ರಪದ ನಕ್ಷತ್ರದ ಮೂರನೇ ಪಾದಕ್ಕೆ ಪ್ರವೇಶಿಸಲಿರುವ ರಾಹುವಿನಿಂದ ಕೆಲವು ರಾಶಿಯವರಿಗೆ ಲಕ್ಷ್ಮಿ ಕೃಪೆ ತೋರಲಿದ್ದಾಳೆ. ಆಕಸ್ಮಿಕ ಹಣದ ಹರಿವು ಹೆಚ್ಚಾಗುವುದರಿಂದ ಬಾಳೇ ಬಂಗಾರವಾಗುವ ಸಮಯ. 

3 /6

ನಿಮ್ಮ ವ್ಯವಹಾರದಲ್ಲಿ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗಿ ಹಠಾತ್ ಧನಲಾಭವನ್ನು ಕಾಣುವಿರಿ. ಹೊಸ ಆದಾಯದ ಮೂಲಗಳು ಹೆಚ್ಚಾಗುವುದರಿಂದ 2025ರವರೆಗೂ ಹಣಕ್ಕೆ ಯಾವುದೇ ಕೊರತೆ ಇರುವುದಿಲ್ಲ. 

4 /6

ರಾಹು ದಯೆಯಿಂದ ದೀರ್ಘ ಸಮಯದಿಂದ ನೀವು ಕಂಡ ಕನಸೆಲ್ಲ ನನಸಾಗುವ ಸಮಯ. ಶತ್ರುಗಳು ಏನೇ ಪಿತೂರಿ ಮಾಡಿದರೂ ಹಿಡಿದ ಕೆಲಸಗಳಲ್ಲಿ ಜಯ ಸಾಧಿಸುವಿರಿ. ಆದಾಯ ಹೆಚ್ಚಾಗುವುದರಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿವೆ. 

5 /6

ಸಾಲದಿಂದ ಮುಕ್ತರಾಗುವ ಬಂಗಾರದ ಕಾಲ. ರಾಹು ಕೃಪೆಯಿಂದ ಅದೃಷ್ಟ ಲಕ್ಷ್ಮಿ ಒಲಿಯಲಿದ್ದಾಳೆ. ಈ ದೀಪಾವಳಿ ನಿಮ್ಮ ಬದುಕನ್ನೇ ಬೆಳಗಲಿದೆ. ಹೊಸ ಮನೆ, ವಾಹನ ಖರೀದಿಸುವ ಸುವರ್ಣ ಸಮಯ. 

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.