ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ

  • Zee Media Bureau
  • Jun 3, 2024, 07:16 PM IST

ಮತದಾನ ಮಾಡಿ ರಘುಪತಿ ಭಟ್ ಗೆಲುವಿನ ವಿಶ್ವಾಸ. ಮತದಾರರು ನನಗೆ ಮತ ಹಾಕಲು ನಿಶ್ಚಯ ಮಾಡಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಹೇಳಿಕೆ.

Trending News