ರೈತರ ಬೇಡಿಕೆಗಾಗಿ ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವ ಪ್ರತಿಭಟನೆ

  • Zee Media Bureau
  • Dec 4, 2023, 05:12 PM IST

ಎಪಿಎಂಸಿ ಶಾಸನಬದ್ಧ ಜಾರಿಯಾಗಬೇಕು ಮುತ್ತಿಗೆ ಹಾಕಲು ಕರೆ. ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಕರೆ. ಕೃಷಿ ಕಾಯ್ದೆ 2020 ರದ್ದುಪಡಿಸಲು ಪ್ರತಿಭಟನೆಗೆ ಸಿದ್ಧತೆ. ಕೊಂಡಸಕೋಪನಲ್ಲಿ ರೈತ ಸಂಘದಿಂದ ಪ್ರತಿಭಟನೆಗೆ ಪ್ಲಾನ್.
 

Trending News