ಸರ್ವ ಪಕ್ಷ ಸಭೆ ಕರೆದು ಎಲ್ಲರೊಟ್ಟಿಗೆ ಚರ್ಚೆ

  • Zee Media Bureau
  • Dec 21, 2022, 08:17 AM IST


SC, ST ವಿಧೇಯಕಕ್ಕೆ ಕಾಂಗ್ರೆಸ್ ನಿಲುವಳಿ ಸೂಚನೆ ವಿಚಾರ. ವಿಧೇಯಕ ಮಂಡಿಸಿ ಆಗಿ ಬಿಟ್ಟಿದೆ. ಇಂದು ಲಿಸ್ಟ್‌ನಲ್ಲಿದೆ, ಮಂಡಿಸ್ತೇವೆ ಎಂದು ಬೆಳಗಾವಿಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. 

Trending News