/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಉದ್ಯಮಿಗಳ ಸಾಲ ಮನ್ನಾ ಮಾಡುವ ಪ್ರಧಾನಿ ಮೋದಿ ರೈತರದೇಕೆ ಮಾಡುತ್ತಿಲ್ಲ?- ಸಿದ್ದರಾಮಯ್ಯ

       

Last Updated : Feb 28, 2018, 01:00 PM IST
ಉದ್ಯಮಿಗಳ ಸಾಲ ಮನ್ನಾ ಮಾಡುವ ಪ್ರಧಾನಿ ಮೋದಿ ರೈತರದೇಕೆ ಮಾಡುತ್ತಿಲ್ಲ?- ಸಿದ್ದರಾಮಯ್ಯ  title=

ಬೆಂಗಳೂರು: ದಾವಣೆಗೆರೆಯಲ್ಲಿ ರೈತರ ಸಮಾವೇಶದಲ್ಲಿ ಭಾಗವಹಿಸಿ ಸಿದ್ದರಾಮಯ್ಯನವರದ್ದು ಸೀದಾ ರೂಪಯ್ಯ ಸರ್ಕಾರ ಎಂದು ತೆಗಳಿದ್ದ ಪ್ರಧಾನಿ ಮೋದಿಗೆ ಇಂದು ಸಿದ್ದರಾಮಯ್ಯನವರು ಟ್ವೀಟ್ ಮೂಲಕ ಅವರಿಗೆ ಟಾಂಗ್ ನೀಡಿದ್ದಾರೆ.

"ಮೋದಿಯವರು 2.41 ಲಕ್ಷ ಕೋಟಿ ಬೃಹತ್ ಉದ್ಯಮಿಗಳ ಸಾಲವನ್ನು ಮನ್ನಾ ಮಾಡುತ್ತಾರೆ,ಆದರೆ ಲಕ್ಷಾಂತರ ರೈತರ ಸಾಲವನ್ನು ಮನ್ನಾ ಮಾಡುತ್ತಿಲ್ಲ".
ಮೋದಿಯವರು ಆಹಾರ ಆಮದಿಗೆ ಉತ್ತೇಜನ ನೀಡುತ್ತಾರೆ,ಆದರೆ ರಪ್ತಿಗೆ ಅವರು ಉತ್ತೇಜನ ನೀಡುತ್ತಿಲ್ಲ,ಆ ಮೂಲಕ ರೈತರ ಬೆನ್ನೆಲುಬನ್ನು ಮುರಿದಿದ್ದಾರೆ.ಆದರೂ ಕೂಡಾ  ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನವರು ಮುಷ್ಠಿ ಅನ್ನವನ್ನು ಸಂಗ್ರಹಿಸುವ ನಾಟಕವಾಡುತ್ತಾರೆ" ಎಂದು ಟ್ವೀಟ್ ಮಾಡಿದ್ದಾರೆ.