ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ನಾಳೆ ಆಮ್ ಆದ್ಮಿ ಪಕ್ಷ (AAP) ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಆಪ್ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ‘ಜೀ ಕನ್ನಡ ನ್ಯೂಸ್’ಗೆ ಲಭ್ಯವಾಗಿದೆ. ಇದರ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ಜಿಲ್ಲಾಧಿಕಾರಿ ಕಛೇರಿ ಮೇಲೆ ನಿಂತು ಆಜಾನ್ ಕೂಗಿದ ಯುವಕ ...!
ಆಪ್ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ ನೋಡಿ:
ಬ್ರಿಜೇಶ್ ಕಾಳಪ್ಪ - ಚಿಕ್ಕಪೇಟೆ
ಕೀರ್ತನ್ ಕುಮಾರ್ - ದಾಸರಹಳ್ಳಿ
ಅಜಯ್ ಗೌಡ - ಪದ್ಮನಾಭನಗರ
ಮೋಹನ್ ದಾಸರಿ - ಸಿ.ವಿ.ರಾಮನ್ ನಗರ
ಟೆನಿಸ್ ಕೃಷ್ಣ - ತುರುವೇಕೆರೆ
ಶಾಂತಲಾದಾಮ್ಲೆ - ಮಹಾಲಕ್ಷ್ಮಿ ಲೇಔಟ್
ಅನೇಕಲ್ ದೊಡ್ಡಯ್ಯ - ರೋಣ
ಸುರೇಶ್ ರಾಥೋಡ್ - ಪುಲಿಕೇಶಿನಗರ
ಸುಮನ್ ಪ್ರಶಾಂತ್ - ಮಲ್ಲೇಶ್ವರಂ
ಎಂ.ರವಿಶಂಕರ್ - ಮಾಲೂರು
ನಸೀಮುದ್ದೀನ್ ಪಟೇಲ್ - ಬೀದರ್ ದಕ್ಷಿಣ
ಅಖಿಲೇಶ್ ಯೋಗೇಶ್ - ಹಾಸನ
ಬಿ.ಟಿ.ನಾಗಣ್ಣ - ರಾಜಾಜಿನಗರ
ಡಾ.ರಮೇಶ್ ಬೆಳ್ಳಂ - ವಿಜಯನಗರ
ವಾಣಿ ಚಾಮರಾಜ - ಗುಬ್ಬಿ
ಸಂತೋಷ್ ಕಾಮತ್ - ಮಂಗಳೂರು ದಕ್ಷಿಣ
ಪುರುಷೋತ್ತಮ - ದೊಡ್ಡಬಳ್ಳಾಪುರ
ಬಿ.ಕೆ.ಶಿವಪ್ಪ - ದೇವನಹಳ್ಳಿ
ಶರತ್ ಚಂದ್ರ - ಚನ್ನಪಟ್ಟಣ
ಸಿದ್ದು ಪಾಟೀಲ್ - ಕಲಬುರಗಿ
ಅಡ್ವೋಕೇಟ್ ದಿವಾಕರ್ - ಸಾಗರ
ಸಾಲೂರು ಶಿವಕುಮಾರ್ ಗೌಡ - ತೀರ್ಥಹಳ್ಳಿ
ಇದನ್ನೂ ಓದಿ: ರಿಸ್ಕ್ ಬೇಡ..! ಕೋಲಾರ ಅಥವಾ ವರುಣ ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.