'ಸರಸ್ವತಿ ದೇವತೆ ಜ್ಞಾನದ ವಿಚಾರದಲ್ಲಿ ಭಿನ್ನ ಭೇದ ಮಾಡುವುದಿಲ್ಲ'

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ 'ಸರಸ್ವತಿ ದೇವತೆ ಜ್ಞಾನದ ವಿಚಾರದಲ್ಲಿ ಭಿನ್ನ ಭೇದ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

Written by - Zee Kannada News Desk | Last Updated : Feb 5, 2022, 04:10 PM IST
  • ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ 'ಸರಸ್ವತಿ ದೇವತೆ ಜ್ಞಾನದ ವಿಚಾರದಲ್ಲಿ ಭಿನ್ನ ಭೇದ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
 'ಸರಸ್ವತಿ ದೇವತೆ ಜ್ಞಾನದ ವಿಚಾರದಲ್ಲಿ ಭಿನ್ನ ಭೇದ ಮಾಡುವುದಿಲ್ಲ' title=

ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ 'ಸರಸ್ವತಿ ದೇವತೆ ಜ್ಞಾನದ ವಿಚಾರದಲ್ಲಿ ಭಿನ್ನ ಭೇದ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

'ಸರಸ್ವತಿ ಎಲ್ಲರಿಗೂ ಶಿಕ್ಷಣವನ್ನು ನೀಡುತ್ತಾಳೆ ಆಕೆ ಭಿನ್ನ ಭೇದ ಮಾಡಲು ಹೋಗುವುದಿಲ್ಲ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಅವರು ಪ್ರತಿಕ್ರಿಯಿಸುತ್ತಾ "ಇದು ಶಿಕ್ಷಣದ ಮಹಿಳಾ ವಿದ್ಯಾರ್ಥಿಗಳನ್ನು ವಂಚಿಸುವ ಯೋಜನೆಯಾಗಿದೆ. ಮಹಿಳಾ ಮಕ್ಕಳ ಶಿಕ್ಷಣವನ್ನು ವಂಚಿಸುವುದಾಗಿದೆ," ಎಂದು ಹೇಳಿದ್ದಾರೆ.

ಇದನ್ನೂ ಓದಿ-Pots Office ಈ ಯೋಜನೆಯಲ್ಲಿ ₹150 ಉಳಿತಾಯ ಮಾಡಿ ₹20 ಲಕ್ಷ ಲಾಭ ಪಡೆಯಿರಿ!

ಕಾಲೇಜಿನಲ್ಲಿ ಹೈಜಾಬ್ ಬಳಕೆಯನ್ನು ವಿರೋಧಿ ಕೇಸರಿ ಶಾಲುಗಳನ್ನು ಧರಿಸಿರುವ ಹಿಂದೂ ವಿದ್ಯಾರ್ಥಿಗಳ ಬಗ್ಗೆ ಕೇಳಿದಾಗ, "ಕೇಸರಿ ಶಾಲು ಧರಿಸಿ ಕೆಲವು ದಿನಗಳ ಕಾಲ ಆಚರಣೆಯಲ್ಲಿದೆ, ಆದರೆ ಹೈಜಾಬ್ ಧರಿಸಿ ಹಲವಾರು ವರ್ಷಗಳ ಕಾಲ ಆಚರಣೆಯಲ್ಲಿದೆ.ಅದು ದೀರ್ಘಕಾಲದಿಂದ ನಡೆದು ಬಂದಿದೆ ಎಂದು ಅವರು ಹೇಳಿದರು.

"ಚುನಾವಣೆಗಳು ಸುಮಾರು ಇದ್ದಾಗ ಅಂತಹ ವಿಷಯಗಳನ್ನು ಮುಂಚೂಣಿಯಲ್ಲಿ ತರಲಾಗುತ್ತದೆ" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News