/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವಧಿಗೂ ಮೊದಲೇ ಸರ್ಕಾರ ವಿಸರ್ಜಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆಪ್ತಮೂಲಗಳು ಹೇಳುತ್ತಿವೆ.

ಈ ಹಿನ್ನಲೆಯಲ್ಲಿ ಈಗ ಟಿಆರ್ಎಸ್ ಪಕ್ಷ  ಭಾನುವಾರದಂದು  ಬೃಹತ್ ರ್ಯಾಲಿಯನ್ನು  ಹೈದರಾಬಾದ್ ನಲ್ಲಿ ಆಯೋಜಿಸಿದೆ ಎನ್ನಲಾಗಿದೆ.ಈ ಕುರಿತಾಗಿ ಇನ್ನು ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.ಆದರೆ ಮೂಲಗಳ ಪ್ರಕಾರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಏಕಕಾಲಕ್ಕೆ ನಡೆದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಆದ್ದರಿಂದ ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಈ ಕ್ರಮಕ್ಕೆ  ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಶುಕ್ರವಾರದಂದು ನಡೆದ ಸಭೆಯಲ್ಲಿ ಐಟಿ ಮಿನಿಸ್ಟರ್ ಕೆ.ಟಿ.ರಾಮರಾವ್  ಅವಧಿಪೂರ್ವ ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ್ದರು ಆದರೆ ಈ ಬಗ್ಗೆ ಇನ್ನು ಯಾವುದೇ ತಿರ್ಮಾನ ತೆಗೆದುಕೊಂಡಿಲ್ಲ ಎನ್ನಲಾಗಿದೆ.
 

Section: 
English Title: 
KCR may dissolve his govt
News Source: 
Home Title: 

ಅವಧಿಗೂ ಮೊದಲೇ ತೆಲಂಗಾಣ ಸರ್ಕಾರ ವಿಸರ್ಜನೆಗೆ ಮುಂದಾದ ಕೆಸಿಆರ್ ?

ಅವಧಿಗೂ ಮೊದಲೇ ತೆಲಂಗಾಣ ಸರ್ಕಾರ ವಿಸರ್ಜನೆಗೆ ಮುಂದಾದ ಕೆಸಿಆರ್ ?
Yes
Is Blog?: 
No
Tags: 
Facebook Instant Article: 
Yes
Mobile Title: 
ಅವಧಿಗೂ ಮೊದಲೇ ತೆಲಂಗಾಣ ಸರ್ಕಾರ ವಿಸರ್ಜನೆಗೆ ಮುಂದಾದ ಕೆಸಿಆರ್ ?
Publish Later: 
No
Publish At: 
Sunday, September 2, 2018 - 13:36