ಚಿಕ್ಕಣ್ಣ ಲವ್‌ ಬ್ರೇಕಪ್‌ಗೆ ಈ ವಿಚಾರವೇ ಕಾರಣ.. ಆ ಹುಡುಗಿ ಯಾರು ಗೊತ್ತಾ?

Chikkanna Love story: ಹಾಸ್ಯ ನಟನಾಗಿ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚಿಕ್ಕಣ್ಣ ತಮ್ಮ ಬ್ರೇಕಪ್‌ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ..   

Written by - Savita M B | Last Updated : Nov 24, 2023, 05:36 PM IST
  • ಉತ್ತಮ ಹಾಸ್ಯ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಚಿಕ್ಕಣ್ಣ
  • ಚಿಕ್ಕಣ್ಣ ಸದ್ಯ ಉಪಾಧ್ಯಕ್ಷ ಚಿತ್ರದಿಂದ ನಮ್ಮೆಲ್ಲರ ಮುಂದೆ ಬರಲು ರೆಡಿಯಾಗಿದ್ದಾರೆ..
  • ಇವರ ಈ ಬೆಳವಣಿಗೆಗೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ..
ಚಿಕ್ಕಣ್ಣ ಲವ್‌ ಬ್ರೇಕಪ್‌ಗೆ ಈ ವಿಚಾರವೇ ಕಾರಣ.. ಆ ಹುಡುಗಿ ಯಾರು ಗೊತ್ತಾ? title=

Sandalwood: ಉತ್ತಮ ಹಾಸ್ಯ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಚಿಕ್ಕಣ್ಣ ಸದ್ಯ ಉಪಾಧ್ಯಕ್ಷ ಚಿತ್ರದಿಂದ ನಮ್ಮೆಲ್ಲರ ಮುಂದೆ ಬರಲು ರೆಡಿಯಾಗಿದ್ದಾರೆ.. ಇವರ ಈ ಬೆಳವಣಿಗೆಗೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.. ಹಾಗಾದರೆ ಚಿಕ್ಕ ವಯಸ್ಸಿನಿಂದ ದುಡಿಯುತ್ತಿದ್ದ ಚಿಕ್ಕಣ್ಣ ತಾಯಿ ಕೆಲಸ ಬಿಡಬೇಕೆಂದು ನಿರ್ಧರಿಸಿದ್ದು ಏಕೆ?

"ನಾನು ಪಿಯುಸಿ ಓದುವಾಗಲೇ ನನ್ನ ತಾಯಿಯನ್ನು ಕೆಲಸಕ್ಕೆ ಕಳುಹಿಬಾರದೆಂಬ ಕನಸು ನನ್ನಲ್ಲಿತ್ತು.. ಆಗಿನಿಂದಲೇ ನಾನು ಅದಕ್ಕಾಗಿ ಕೆಲಸ ಮಾಡಲು ಶುರು ಮಾಡಿದ್ದೇ.. ನನ್ನ ಮೊದಲ ಸಂಬಳದಲ್ಲಿ ನಮ್ಮಮ್ಮನಿಗೆ ಸೀರೆ ಕೊಡಿಸಿದ್ದೇನೆ.. ನಾನು ಮೊದಲು ಖರೀದಿಸಿದ್ದು ಸ್ವಿಫ್ಟ್‌ ಕಾರನ್ನು ಮಾರಿಲ್ಲ ಅದನ್ನು ನಮ್ಮಮ್ಮ ಈಗಲೂ ಬಳಸುತ್ತಿದ್ದಾರೆ.. ಊರಿನಲ್ಲಿ ಚಿಕ್ಕದೊಂದು ಮನೆ ಕಟ್ಟಿಕೊಂಡಿದ್ದೇನೆ... ಉತ್ತಮ ಜೀವನವನ್ನು ಕಟ್ಟಿಕೊಂಡಿದ್ದೇನೆ... ನನ್ನ ಯೋಗ್ಯತೆಗೆ ತಕ್ಕಹಾಗೆ ನನ್ನೊಂದಿಗಿರುವ ಎಲ್ಲರನ್ನು ನೋಡಿಕೊಳ್ಳುತ್ತಿದ್ದೇನೆ.. ಎಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ.. 

ಇದನ್ನೂ ಓದಿ-ರಶ್ಮಿಕಾ ಮಂದಣ್ಣ ಲವ್ ಮ್ಯಾಟರ್ ಲೀಕ್‌‌.. I Love ಎಂದ ವಿಜಯ್, ನಾಚಿ ನೀರಾದ ಕಿರಿಕ್‌ ಬೆಡಗಿ!
 
"ಯಾವುದೇ ಟಿವಿ.. ಸಿನಿಮಾ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರದ ನನ್ನ ತಾಯಿ ಮೊದಲು ಟಿವಿ ಮುಂದೆ ಬಂದಿದ್ದು ವೀಕೆಂಡ್‌ ವಿತ್‌ ರಮೇಶ್‌ ಶೋನಲ್ಲಿ.. ನಂತರ ನಾನು ನಾಯಕನಾಗಿ ನಟಿಸುತ್ತಿರುವ ಅಧ್ಯಕ್ಷ ಸಿನಿಮಾದ ಮೊದಲ ಕ್ಲಾಪ್ ನಮ್ಮಮ್ಮಂದು.. ಆಗಲೇ ನನಗೆ ದೊಡ್ಡ ಸಾಧನೆ ಅನಿಸಿದ್ದು.. ನನ್ನ ಬಗ್ಗೆ ನಾನು ಎಲ್ಲಿಯೂ ಹೇಳಿಕೊಂಡಿಲ್ಲ.. ನನಗೆ ಸ್ವಲ್ಪ ಸಮಯ ಸಿಕ್ಕರೂ ಮೈಸೂರಿಗೆ ಹೋಗಿ ಅಮ್ಮ ಮಾಡುವ ಬಸ್ಸಾರು .. ಮಟನ್‌ ಸಾರು.. ತಿನ್ಕೊಂಡು ಬರ್ತಿನಿ" ಎಂದು ಚಿಕ್ಕಣ್ಣ ಹೇಳಿದ್ದಾರೆ.. 

ಮುಂದುವರೆದು ಮಾತನಾಡಿದ ಅವರು "ನಾನು ಒಬ್ಬರನ್ನು ಪ್ರೀತಿಸಿದ್ದೇ.. ಆದರೆ ಸಣ್ಣ ಪುಟ್ಟ ಜಗಳಗಳಿಂದ ಬೇಡ ನಾನು ಸಾಧಿಸುವುದು ತುಂಬಾ ಇದೆ ಎಂದು ಸುಮ್ಮನಾಗಿ ದೂರವಾದೆ.. ಯೋಚನೆ ಮಾಡಿಕೊಂಡಿ ಕೂತರೆ ನಾನು ಮಾಡಿದ್ದು.. ತಪ್ಪಾ.. ಸರಿಯಾ.. ಅನ್ನಿಸುತ್ತೆ.. ಮತ್ತೊಮ್ಮೆ ಅವ್ರೆ ಸರಿ ನಾನು ತಪ್ಪು ಅನ್ನಿಸುತ್ತೆ.. ಆ ಟೈಮ್‌ ಏನೋ ಆಗಿ ಅದು ಅಲ್ಲಿಗೆ ಕಟ್‌ ಆಯ್ತು" ಎಂದಿದ್ದಾರೆ.. 

ಇದನ್ನೂ ಓದಿ-ಚಳಿಗಾಲದಲ್ಲಿ ಹೃದಯಾಘಾತ ತಡೆಯಲು ಒಂದು ಹಿಡಿ ನೆನೆಸಿದ ಕಡಲೆ ಸಾಕು..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News