ಕಳೆದ ಮೂರು ವರ್ಷಗಳಿಂದ ನಾನು.. ಕಂಗನಾ ರಣಾವತ್ ಜೊತೆಗಿನ ಸಂಬಂಧದ ಗುಟ್ಟು ಬಿಟ್ಟುಕೊಟ್ಟ ಖ್ಯಾತ ನಟ!

Chirag Paswan: ಚಿರಾಗ್ ಪಾಸ್ವಾನ್ ಮತ್ತು ಕಂಗನಾ ರಣಾವತ್ 2011 ರ 'ಮಿಲೇ ನಾ ಮೈಲೇ ಹಮ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆದರೆ ಈ ಸಿನಿಮಾ ಅಷ್ಟಾಗಿ ಯಶಸ್ಸು ಕಾಣಲಿಲ್ಲ.. ಈ ಚಿತ್ರದ ನಂತರ ಚಿರಾಗ್ ಬಾಲಿವುಡ್ ತೊರೆದರು.. ಆದರೆ ಇನ್ನೂ ಸಹ-ನಟಿ ಕಂಗನಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.

Written by - Savita M B | Last Updated : Jul 18, 2024, 11:30 AM IST
  • ಆದರೆ ಇನ್ನೂ ಸಹ-ನಟಿ ಕಂಗನಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.
  • ಕಂಗನಾ ರನೌತ್ ಅವರೊಂದಿಗಿನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
 ಕಳೆದ ಮೂರು ವರ್ಷಗಳಿಂದ ನಾನು.. ಕಂಗನಾ ರಣಾವತ್ ಜೊತೆಗಿನ ಸಂಬಂಧದ ಗುಟ್ಟು ಬಿಟ್ಟುಕೊಟ್ಟ ಖ್ಯಾತ ನಟ! title=

Kangana Ranaut Friendship: ಚಿರಾಗ್ ಪಾಸ್ವಾನ್ ಮತ್ತು ಕಂಗನಾ ರಣಾವತ್ 2011 ರ 'ಮಿಲೇ ನಾ ಮೈಲೇ ಹಮ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆದರೆ ಈ ಸಿನಿಮಾ ಅಷ್ಟಾಗಿ ಯಶಸ್ಸು ಕಾಣಲಿಲ್ಲ.. ಈ ಚಿತ್ರದ ನಂತರ ಚಿರಾಗ್ ಬಾಲಿವುಡ್ ತೊರೆದರು.. ಆದರೆ ಇನ್ನೂ ಸಹ-ನಟಿ ಕಂಗನಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.

 ಕಂಗನಾ ರಣಾವತ್ ಚುನಾವಣೆಯಲ್ಲಿ ಗೆದ್ದ ನಂತರ, ಚಿರಾಗ್ ಪಾಸ್ವಾನ್ ಅವರೊಂದಿಗಿನ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತವೆ. ಈಗ ಸಂದರ್ಶನವೊಂದರಲ್ಲಿ ಚಿರಾಗ್ ಪಾಸ್ವಾನ್ ಅವರು ಕಂಗನಾ ರನೌತ್ ಅವರೊಂದಿಗಿನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ-ನಾಲ್ಕನೇ ಪತಿಯೊಂದಿಗಿನ ವಿಚ್ಛೇದನಕ್ಕೆ 900 ಕೋಟಿ ಬೇಡಿಕೆ ಇಟ್ಟ ಸ್ಟಾರ್ ಸಿಂಗರ್...!

ಸಂದರ್ಶನದಲ್ಲಿ ಚಿರಾಗ್ ಪಾಸ್ವಾನ್, 'ಇದು ವಿಭಿನ್ನ ಸಮಯ ಮತ್ತು ಇದು ಕಷ್ಟ ಅಥವಾ ಸುಲಭ ಎಂದು ನಾನು ಹೇಳಲಾರೆ. ನನ್ನ ಕುಟುಂಬದಲ್ಲಿ ಯಾರೂ ಬಾಲಿವುಡ್‌ಗೆ ಹೋಗಿಲ್ಲ. ಚಲನಚಿತ್ರದ ಪರಿಭಾಷೆಯಲ್ಲಿ ಹೇಳುವುದಾದರೆ, ನನ್ನ ಏಳು ತಲೆಮಾರುಗಳಿಗೆ ಹಾಗೂ ಈ ಸಿನಿರಂಗಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾನು ಹೇಳಬಲ್ಲೆ. ನಾನು ಅದನ್ನು ಮಾಡಲು ಪ್ರಯತ್ನಿಸುತ್ತಿರುವ ಮೊದಲ ತಲೆಮಾರಿನವನು. ಆದರೆ, ಇದು ನನಗೆ ಸೆಟ್‌ ಆಗುವುದಿಲ್ಲ.. ಮೊದಲ ಪ್ರಯತ್ನದಲ್ಲೇ ಅರಿತುಕೊಂಡೆ.. ಎಂದಿದ್ದಾರೆ..
 
 ಕಂಗನಾ ರಣಾವತ್ ಅವರೊಂದಿಗಿನ ಸ್ನೇಹದ ಬಗ್ಗೆ ಚಿರಾಗ್ ಪಾಸ್ವಾನ್, 'ನಟನೆಯಲ್ಲಿ ನನ್ನ ಅದೃಷ್ಟವನ್ನು ಪರೀಕ್ಷಿಸಿದ ನಂತರ, ನನಗೆ ಸಿಕ್ಕ ಒಂದೊಳ್ಳೆ ಗಿಫ್ಟ್‌ ಎಂದರೇ ಕಂಗನಾ.. ಅವರು ಮತ್ತು ನಾನು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೇವೆ.. ಸಂಸತ್ತಿನಲ್ಲಿ ಕಂಗನಾ ಅವರನ್ನು ಭೇಟಿಯಾಗಲು ನಾನು ತುಂಬಾ ಕಾತುರನಾಗಿದ್ದೆ.. . ಏಕೆಂದರೆ ಕಳೆದ ಮೂರು ವರ್ಷಗಳಿಂದ ನಾನು ತುಂಬಾ ಬ್ಯುಸಿಯಾಗಿದ್ದೆ. ಇದರಿಂದ ಅವರೊಂದಿಗಿನ ಕಾಂಟ್ಯಾಕ್ಟ್‌ ತಪ್ಪಿತ್ತು.. ಎಂದು ಹೇಳಿದ್ದಾರೆ.. 

ಇದನ್ನೂ ಓದಿ-ಡಿವೋರ್ಸ್ ದಿನ ನಿವೇದಿತಾ ಕೈ ಹಿಡಿದುಕೊಂಡು ಹೋಗಿರುವುದು ಇದೊಂದೇ ಕಾರಣಕ್ಕೆ : ಕೊನೆಗೂ ಮನದ ಮಾತು ಹೊರ ಹಾಕಿದ ಚಂದನ್ ಶೆಟ್ಟಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News