ಕನ್ನಡದ ಹಬ್ಬಕ್ಕೆ 'ಪವರ್ ಸ್ಟಾರ್'ನ ಪುಟ್ಟ ಉಡುಗೊರೆ

                  

Last Updated : Nov 1, 2017, 03:43 PM IST
ಕನ್ನಡದ ಹಬ್ಬಕ್ಕೆ 'ಪವರ್ ಸ್ಟಾರ್'ನ ಪುಟ್ಟ ಉಡುಗೊರೆ title=
Pic: DNA

ಕರ್ನಾಟಕದ 62ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಜನತೆಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ಅದೇನು ಅಂತೀರ ಖ್ಯಾತ ನಟ ಹಾಗೂ ಅವರ ತಂದೆ ಡಾ. ರಾಜ್ ಕುಮಾರ್ ಕಂಠ ಸಿರಿಯಲ್ಲಿ ಮೂಡಿ ಬಂದ ಚಿ. ಉದಯ ಶಂಕರ್ ಅವರ "ಜೇನಿನ ಹೊಳೆಯೋ, ಹಾಲಿನ ಮಳೆಯೋ, ಸುಧೆಯೋ, ಕನ್ನಡ ಸವಿ ನುಡಿಯೋ" ಹಾಡನ್ನು ಹಾಡಿದ್ದಾರೆ. 

ಅಪ್ಪಾಜಿ ಹಾಡಿರುವ ಈ ಅಧ್ಬುತ ಸಾಲುಗಳು ಕನ್ನಡ ರಾಜ್ಯೋತ್ಸವಕ್ಕೆ ನನ್ನದೊಂದು ಚಿಕ್ಕ ಉಡುಗೊರೆ! ಜೈ ಕರ್ನಾಟಕ ಮಾತೆ ಎಂದು ಫೇಸ್ ಬುಕ್ ನಲ್ಲಿ ಆ ಗೀತೆಯನ್ನು ಶೇರ್ ಮಾಡಿದ್ದಾರೆ.

Trending News