11-01-2024: ಜೀ ಕನ್ನಡ ನ್ಯೂಸ್: ಈ ಕ್ಷಣದ ಪ್ರಮುಖ ಸುದ್ದಿಗಳು

 

  • Zee Media Bureau
  • Jan 11, 2024, 12:08 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಲೋಕಸಭಾ ಕ್ಷೇತ್ರ  ಸಂಯೋಜಕರಿಗೆ ಹೈಕಮಾಂಡ್‌ ಬುಲಾವ್‌ - ಇಂದು ದೆಹಲಿಗೆ ಹಾರಲಿರುವ ಕಾಂಗ್ರೆಸ್‌ನ 28 ಮಿನಿಸ್ಟರ್ಸ್‌
>>  ಬಿಜೆಪಿಯಲ್ಲಿ ಬಹುತೇಕ ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಫೈನಲ್‌ -  20 ಹಾಲಿ ಸಂಸದರಿಗೆ ಲೋಕಸಭೆ ಸಿದ್ಧತೆ ಗ್ರೀನ್‌ಸಿಗ್ನಲ್ 
>> JDSಗೆ ಎರಡರಿಂದ ಮೂರು ಕ್ಷೇತ್ರಕ್ಕೆ ಚಾನ್ಸ್‌ - ತುಮಕೂರು, ಹಾವೇರಿ, ಬೀದರ್, ಮಂಡ್ಯ.. ಮೈಸೂರು, ಚಿಕ್ಕಬಳ್ಳಾಪುರದ ಮೇಲೆ ಕಣ್ಣು
>> ಕಾಮನ್ ಮ್ಯಾನ್‌ಗೆ ಮಾತ್ರವಲ್ಲ ಸಿಎಂಗೂ ತಟ್ಟಿದ ಟ್ರಾಫಿಕ್  - ಗಾಲ್ಪ್ ಕೋರ್ಸ್ ರಸ್ತೆಯಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿದ ಕಾರು
>> ಚಿಕ್ಕಮಗಳೂರು ಭಾಗದಲ್ಲಿ ಧಾರಾಕಾರ ಮಳೆ - ನಿರಂತರ ಮಳೆಗೆ ಕೊಚ್ಚಿ ಹೋದ ಕಾಫಿ ಬೆಳೆ

Trending News