08-01-2024: ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಹೆಡ್ಲೈನ್ಸ್

 

  • Zee Media Bureau
  • Jan 8, 2024, 12:10 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಲೋಕಸಭೆ ಚುನಾವಣೆಗೆ ಬಿಜೆಪಿ ನಾಯಕರ ತಯಾರಿ - ಇಂದು ರಾಜ್ಯ ಬಿಜೆಪಿ ನಾಯಕರ ಮಹತ್ವದ ಮೀಟಿಂಗ್ 
>>  ಮೋದಿಯಿಂದ ಹೆಚ್‌ಡಿಕೆಗೆ ಕೇಂದ್ರ ಮಂತ್ರಿ ಸ್ಥಾನ ಆಫರ್‌ - ಆ ಬಗ್ಗೆ ನನಗೆ ಗೊತ್ತಿಲ್ಲ ಎಂದ ದಳಪತಿ 
>> ಬಸವನಗುಡಿ ಠಾಣೆ ಮುಂದೆ ರಾತ್ರಿ ಪು‌ನೀತ್ ಕೆರೆಹಳ್ಳಿ ಧರಣಿ - ಹೋರಾಟಕ್ಕೆ ಮಣಿದು ಹರಿಪ್ರಸಾದ್‌ ವಿರುದ್ಧ ದೂರು ಸ್ವೀಕಾರ 
>> ಹೊಸಪೇಟೆಯ ಕಲುಷಿತ ನೀರು ಸರಬರಾಜು ಪ್ರಕರಣ - ಕಲುಷಿತ ನೀರು ಸೇವನೆಗೆ ಮೊದಲ ಬಲಿ
>> 1 ರಾಜ್ಯದಲ್ಲಿ ಮತ್ತೆ ಹೆಚ್ಚಾಯ್ತು ಕೋವಿಡ್ ಪ್ರಕರಣ - ಕಳೆದ 24 ಗಂಟೆಯಲ್ಲಿ 329 ಪಾಸಿಟಿವ್ ಕೇಸ್‌.. ಒಂದು ಬಲಿ

Trending News