ವೃಕ್ಷ ಸೇವಾ ಪ್ರತಿಷ್ಠಾನ ಜನ ಜಾಗೃತಿ

  • Zee Media Bureau
  • Mar 28, 2023, 12:34 AM IST

ಬೆಂಗಳೂರಿನ ವೃಕ್ಷ ಸೇವಾ ಪ್ರತಿಷ್ಠಾನ ವಿಶ್ವ ಅರಣ್ಯ ದಿನ, ವಿಶ್ವ ಜಲ ದಿನದ ಅಂಗವಾಗಿ ಮಾರ್ಚ್‌ 26 ರಂದು ಅರಣ್ಯ ರಕ್ಷಣೆ, ಜಲ ರಕ್ಷಣೆಗಾಗಿ ಜನ ಜಾಗೃತಿ ಮೂಡಿಸಿದೆ.. ಲಾಲ್‌ ಬಾಗ್‌ ಸಿಗ್ನಲ್‌ ಮತ್ತು ನ್ಯಾಷ್ನಲ್‌ ಕಾಲೇಜ್‌ ಸಿಗ್ನಲ್‌ ಬಳಿ ಅರಣ್ಯ ಉಳಿಸುವಿಕೆ ಮತ್ತು ಜಲ ರಕ್ಷಣೆಯ ಕುರಿತ ಜಾಗೃತಿ ಫಲಕಗಳನ್ನು ಹಿಡಿದ ಯುವಕರು ಸಿಗ್ನಲ್‌ ಬಳಿ ಫಲಕಗಳನ್ನು ತೋರಿಸಿ ಅರಿವು ಮೂಡಿಸಿದ್ದಾರೆ.

Trending News