ಕುಂಭಮೇಳದ ಅವ್ಯವಸ್ಥೆ ಬಯಲು

  • Zee Media Bureau
  • Oct 18, 2022, 11:48 PM IST

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ನಡೆದ ಕುಂಭಮೇಳದ ಮತ್ತೊಂದು ಅವಾಂತರ ಬಯಲಾಗಿದೆ. ಕುಂಭಮೇಳಕ್ಕೆ ಬಂದಿದ್ದ ಸಾಧು-ಸಂತರಿಗೆ ಅನ್ನ ನೀರು ನೀಡದೆ ಜಿಲ್ಲಾಡಳಿತ ಅವಮಾನ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ

Trending News