ಶಿಕ್ಷಣ ಸಚಿವರ ಭೇಟಿಗೆ ಸಿಗದ ಅವಕಾಶ

  • Zee Media Bureau
  • Jul 7, 2022, 06:25 PM IST

ವರ್ಗಾವಣೆಗಾಗಿ ರಾಯಚೂರಿನಲ್ಲಿ ಶಿಕ್ಷಕಿಯರು ಕಣ್ಣೀರಿಟ್ಟಿದ್ದಾರೆ. ವರ್ಗಾವಣೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರ ಕುಟುಂಬಗಳು ಡಿವೋರ್ಸ್ ಹಂತಕ್ಕೆ ಹೋಗ್ತಿವೆ. ಹೀಗಾಗಿ ನಮಗೆ ವರ್ಗಾವಣೆ ಕೊಡಿ ಎಂದು ಶಿಕ್ಷಕಿಯರು ಕಣ್ಣೀರಿಟ್ಟಿದ್ದಾರೆ. ಶಿಕ್ಷಣ ಸಚಿವರ ಭೇಟಿಗಾಗಿ ಬಂದರೂ ಶಿಕ್ಷಣ ಸಚಿವರ ಭೇಟಿಗೆ ಅವಕಾಶ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ನೊಂದು ಕಣ್ಣೀರಿಟ್ಟಿದ್ದಾರೆ.

Trending News