ಶಿಕ್ಷಣ ಇಲಾಖೆಯಿಂದ ಇದೆಂಥಾ ಬೇಜವಾಬ್ದಾರಿತನ..!

  • Zee Media Bureau
  • Aug 28, 2023, 01:50 PM IST

ಕಳೆದ 7 ವರ್ಷದಿಂದಶಾಲೆಗೆ ಬರದೆ ಕಳ್ಳಾಟ..ಎಸ್ಡಿಎಂಸಿ ಸಭೆಯ ವೇಳೆ ಕತರ್ನಾಕ್ ಶಿಕ್ಷಕನ ಕಳ್ಳಾಟ ಬಯಲು... ಈತ ಶಾಲೆಗೆ ಬರದಿದ್ರು ಇಲಾಖೆಯಿಂದ  ಇಲಾಖೆಯಿಂದ ಸರ್ಕಾರಿ‌ ಸಂಬಳ.....2014 ರಲ್ಲಿ ಈತ ಈ ಶಾಲೆಗೆ ಬಂದು 2 ವರ್ಷವಷ್ಟೇ ಕರ್ತವ್ಯ.....ಬಳಿಕ  ಈತ ಶಾಲೆಗೆ ಶಾಲೆಗೆ ಚಕ್ಕರ್ ,ಆದರೆ ತಿಂಗಳ ಕೊನೆಗೆ ಹಾಜರಾತಿ ಪುಸ್ತಕಕ್ಕೆ ನಿತ್ಯ ಸಹಿ.... ಕಳೆದ ಆರೇಳು ವರ್ಷಗಳಿಂದ ಶಾಲೆಗೆ ಬರದೆ  ಶಿಕ್ಷಕನ ಪುಡಾರಿ ರಾಜಕೀಯ.......ತನ್ನ ಪುಡಾರಿ ರಾಜಕೀಯದಿಂದ ಇಲಾಖೆ ಅಧಿಕಾರಿಗಳು ಮತ್ತು ಸಹಶಿ ಕ್ಷಕರ ಮೇಲೆ ಪ್ರಭಾವ....ತನ್ನ‌ ಬದಲು ಬೇರೋಬ್ಬ ಅತಿಥಿ ಶಿಕ್ಷಕನನ್ನು ನೇಮಿಸಿ 5 ಸಾವಿರ ಸಂಬಳ ಕೊಡ್ತಿರೋ ಖತರ್ನಾಕ್ ಆಸಾಮಿ....ಪ್ರಕರಣ ಬೆಳಕಿಗೆ ಬರದಂತೆ ಹಾಜರಾತಿಯಲ್ಲಿ  ಆತನಿಗೆ ಗಳಿಕೆ ರಜೆ ತೋರಿಸಿದ್ದ ಸಹ ಶಿಕ್ಷಕರು.....ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸಂಬಳ ಪಡೆಯುತ್ತಿರುವ ಶಿಕ್ಷಕನ ವಿರುದ್ದ ತಿರುಗಿ ಬಿದ್ದ ಗ್ರಾಮಸ್ಥರು....ಶಿಕ್ಷಕನ ಕಳ್ಳಾಟಕ್ಕೆ ಅಧಿಕಾರಿಗಳು ಮತ್ತು ಸಹ ಶಿಕ್ಷಕರು ಸಾಥ್ ಶಂಕೆ?...

Trending News