ತಾಂಬೂಲ ಪ್ರಶ್ನೆಯಲ್ಲಿ ಗೊತ್ತಾಗಿದ್ದೇನು..?

  • Zee Media Bureau
  • May 25, 2022, 05:23 PM IST

ಮಂಗಳೂರಿನ ಮಳಲಿ ಮಸೀದಿಯಲ್ಲಿ ದೇವಸ್ಥಾನ ಕುರುಹು ಪತ್ತೆ ಹಿನ್ನೆಲೆಯಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಗುರು ಮಠ ಶಿವ ಸಾನಿಧ್ಯ ಗೋಚರವಾಗಿದೆ. ದೇವಸ್ಥಾನಲ್ಲಿ ಪೂರ್ವಜರು ದೇವರಾಧನೆ ಮಾಡುತ್ತಿದ್ದರು.
 

Trending News