ಬಿಸಿಲಿನ ಬೇಗೆಗೆ ಸಿಲಿಕಾನ್ ಸಿಟಿ ಮಂದಿ ಹೈರಾಣು...!

  • Zee Media Bureau
  • Mar 30, 2024, 03:11 PM IST

ಈ ಬಾರಿ ಬೇಸಿಗೆ ಆರಂಭವಾಗುತ್ತಿದಂತೆ ರಾಜ್ಯದಲ್ಲಿ ಬಿರು ಬಿಸಿಲು ಶುರುವಾಗಿದೆ‌. ಉರಿ ಬಿಸಿಲು ಜನರನ್ನು ಸುಡುತ್ತಿದೆ. ಒಂದು ಕಡೆ ಬೇಸಿಗೆ ತಾಪದಿಂದ ಜನ ಬೇಸತ್ತು ಹೋಗಿದ್ರೆ, ಮತ್ತೊಂದು ಕಡೆ ಜನರಿಗೆ ನಾನಾ ಕಾಯಿಲೆಗಳು ಒಕ್ಕರಿಸುವ ಸಾಧ್ಯತೆ ಬಗ್ಗೆ ಆರೋಗ್ಯ ಇಲಾಖೆ ಸಲಹೆ ಎಚ್ಚರಿಕೆ ನೀಡಿದೆ.ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

Trending News