ಇಂದು ರಾಜ್ಯಕ್ಕೆ ಬಿಜೆಪಿ ನಾಯಕ ಅರುಣ್ ಸಿಂಗ್

  • Zee Media Bureau
  • Oct 6, 2022, 12:01 PM IST

ಇಂದು ರಾಜ್ಯಕ್ಕೆ ಆಗಮಿಸಲಿರೋ ಬಿಜೆಪಿ ನಾಯಕ ಅರುಣ್‌ ಸಿಂಗ್‌. ಇಂದು ಸಂಜೆ 5 ಗಂಟೆಗೆ ಆಗಮಿಸಲಿರುವ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌.  ನಾಳೆ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗಿ.

Trending News