ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

  • Zee Media Bureau
  • Feb 17, 2023, 12:54 AM IST

ಮಂಗಳೂರಿನಲ್ಲಿ ಅಮಿತ್‌ ಶಾ ಭಾಷಣ ವಿಚಾರ. ಏಕವಚನದಲ್ಲಿ ಅಮಿತ್‌ ಶಾ ವಿರುದ್ಧ ಸಿದ್ದು ವಾಗ್ದಾಳಿ. ಅಬ್ಬಕ್ಕ vs ಟಿಪ್ಪು ಅಂದ್ರೆ ಹೊಟ್ಟೆ ತುಂಬುತ್ತಾ? ಇವುಗಳನ್ನ ಚರ್ಚೆಸಿದ್ರೆ ಸಮಸ್ಯೆ ಬಗೆಹರಿಸುವರು ಯಾರು, ಬಡವರು, ಅಲ್ಪಸಂಖ್ಯಾತರ ಸಮಸ್ಯೆ ಬಗೆಹರಿಸುವರು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ರು.

Trending News