ಕಾವೇರಿ-ಕೃಷ್ಣ ಜಲಾಯನ ಪ್ರದೇಶಗಳಲ್ಲಿ ಭೀಕರ ಬರ ಪರಿಸ್ಥಿತಿ

  • Zee Media Bureau
  • Sep 7, 2023, 09:30 AM IST

ಸೆಪ್ಟೆಂಬರ್‌ 12ರ ಬಳಿಕ ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ ಸುಪ್ರೀಂಕೋರ್ಟ್‌ಗೆ ಕರ್ನಾಟಕ ಸರ್ಕಾರದಿಂದ ಪ್ರಮಾಣ ಪತ್ರ ಕಾವೇರಿ-ಕೃಷ್ಣಜಲಾಯನ ಪ್ರದೇಶಗಳಲ್ಲಿ ಭೀಕರ ಬರ ಪರಿಸ್ಥಿತಿ ಕಾವೇರಿ ಕಣಿವೆಯಲ್ಲಿ ಶೇ 66 ರಷ್ಟು ಮಳೆ ಕೊರತೆ, ಗಂಭೀರ ಬರ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸ್ಪಷ್ಟನೆ

Trending News