ಇಂದಿನಿಂದ ಕಾಂಗ್ರೆಸ್ ನಾಯಕರಿಂದ ಪ್ರತ್ಯೇಕ ಬಸ್‌ ಯಾತ್ರೆ

  • Zee Media Bureau
  • Feb 3, 2023, 05:23 PM IST

ಇಂದಿನಿಂದ ಕಾಂಗ್ರೆಸ್ ನಾಯಕರಿಂದ ಪ್ರತ್ಯೇಕ  ಬಸ್‌ ಯಾತ್ರೆ. ಉತ್ತರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ  ಬಸ್‌ ಯಾತ್ರೆ. ದಕ್ಷಿಣದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಸ್‌ ಯಾತ್ರೆ. ಮುಳಬಾಗಿಲು ಕ್ಷೇತ್ರದ ಕುರುಡುಮಲೆ ದೇವಸ್ಥಾನದಿಂದ ಡಿಕೆಶಿ ಯಾತ್ರೆ. ಬಸವಕಲ್ಯಾಣ ಕ್ಷೇತ್ರದ ಅನುಭವ ಮಂಟಪದಿಂದ ಸಿದ್ದು ಯಾತ್ರೆ.

Trending News