ಕೆ.ಆರ್. ಪೇಟೆ ಜೆಡಿಎಸ್ನಲ್ಲಿ ಭುಗಿಲೆದ್ದ ಬಂಡಾಯ

  • Zee Media Bureau
  • Apr 3, 2023, 08:30 PM IST

ಮಂಡ್ಯದ ಕೆ.ಆರ್.ಪೇಟೆ ಜೆ‌ಡಿ‌ಎಸ್ನಲ್ಲಿ ಬಂಡಾಯ ಭುಗಿಲೆದ್ದಿದ್ದು ತಾಲೂಕಿನ ರಾಜಕೀಯ ಅಖಾಡಕ್ಕೆ ಇಂದು ಎಚ್‌ಡಿ‌ಕೆ ಎಂಟ್ರಿಕೊಡಲಿದ್ದಾರೆ.. ಕಾರ್ಯಕರ್ತರು ಮತ್ತು ಮುಖಂಡ ಜೊತೆ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. 

Trending News