ಕರ್ನಾಟಕ-ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರತಿಭಟನೆ

  • Zee Media Bureau
  • Dec 26, 2022, 05:23 PM IST

ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ MES ಪುಂಡಾಟ ಮೆರೆದಿದೆ. ಮಹಾಮೇಳಾವ್‌ಗೆ ಬ್ರೇಕ್ ಬೆನ್ನಲ್ಲೇ MES ಕರ್ನಾಟಕ-ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಬೆಳಗಾವಿಯ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನದಲ್ಲಿ ನಾಡದ್ರೋಹಿ ಘೋಷಣೆ ಮೊಳಗಿದೆ. 
 

Trending News