ಶಕ್ತಿ ಯೋಜನೆಯ ಏಫೆಕ್ಟ್‌, ಸಿಡಿದೆದ್ದ ಖಾಸಗಿ ಸಾರಿಗೆ ಸಂಸ್ಥೆಗಳು

  • Zee Media Bureau
  • Jul 24, 2023, 12:49 PM IST

ಬಂದ್ ಕರೆ ನೀಡಿದ ಸಂಘಟನೆಗಳ ಮನವೊಲಿಕೆಗೆ ಸರ್ಕಾರ ಕಸರತ್ತು . ಇಂದು ಸಚಿವ ರಾಮಲಿಂಗರೆಡ್ಡಿ ಜೊತೆ ಹೈವೋಲ್ಟೇಜ್‌ ಮೀಟಿಂಗ್‌. 35 ಸಂಘಟನೆ ಮುಖಂಡರ ಜೊತೆ ರಾಮಲಿಂಗಾರೆಡ್ಡಿ ಮಾತುಕತೆ. ಬೆಂಗಳೂರಿನ ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ಮಾತುಕತೆ

Trending News