ಇಂದಿನ ಸಮಾಜ ಸಾಗುತ್ತಿರುವ ಹಾದಿ ಬಗ್ಗೆ ಪ್ರಕಾಶ್‌ ರಾಜ್‌ ಕಳವಳ

  • Zee Media Bureau
  • Sep 11, 2023, 01:55 PM IST

ಕಲಾವಿದನಾದ ನಾನು ನನ್ನ ಪ್ರತಿಭೆಯಿಂದ ಅಷ್ಟೇ ಅಲ್ಲ, ಜನರ ಪ್ರೀತಿಯಿಂದ ಬೆಳೆದಿದ್ದೇನೆ. ನಾನು ಯಾವುದೇ ಪಕ್ಷದ ಮುಖವಾಣಿ ಅಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.. ಕಲಬುರ್ಗಿಯಲ್ಲಿ ಮಾತನಾಡಿದ ಪ್ರಕಾಶ್‌ ರಾಜ್‌, ಇಂದಿನ ಸಮಾಜ ಸಾಗುತ್ತಿರುವ ದಿಕ್ಕಿಗೆ ಕಳವಳ ವ್ಯಕ್ತಪಡಿಸಿದ್ದಾರೆ..

Trending News