ಅಪ್ಪು ಬ್ಯಾನರ್ ಕಿತ್ತೆಸೆದ ಕಿಡಿಗೇಡಿಗಳು: ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

  • Zee Media Bureau
  • May 12, 2022, 06:56 AM IST

ಚಿಕ್ಕಪೇಟೆ ಸರ್ಕಲ್ ಬಳಿ  ಪೂಜೆ ಮಾಡಲು ಹಾಕಿದ್ದ ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಗಳನ್ನು ಕಿಡಿಗೆಡಿಗಳಾದ ಕುಳ್ಳ ಅಲಿಯಾಸ್ ರೇಣುಕ ಪ್ರಸನ್ನ, ತಲೆಮಂಜ, ಅಭಿ, ಶಂಕರ್ ಅಲಿಯಾಸ್ ಲಾಲಾ ಇವರುಗಳು ಕಾಲಿನಲ್ಲಿ ತುಳಿದು ಅದನ್ನ ತೆರೆವುಗೊಳಿಸಿದ್ದಾರೆ...

Trending News