ಡಿವೈಎಸ್‌ಪಿ ಕಚೇರಿಯಿಂದ ಮುರುಘಾ ಮಠಕ್ಕೆ ಶ್ರೀಗಳನ್ನ ಕರೆತಂದ ಪೊಲೀಸರು

  • Zee Media Bureau
  • Sep 4, 2022, 08:37 PM IST

ಡಿವೈಎಸ್‌ಪಿ ಕಚೇರಿಯಿಂದ ಮುರುಘಾ ಮಠಕ್ಕೆ ಶ್ರೀಗಳನ್ನ ಕರೆತಂದ ಪೊಲೀಸರು. ನಾಳೆ ಶ್ರೀಗಳ ಕಸ್ಟಡಿ ಅಂತ್ಯ, ಸ್ಥಳ ಮಹಜರು ಚುರುಕು. ಮಹಜರು ಹಿನ್ನೆಲೆ ಮಠದ ಸುತ್ತ ಬಿಗಿ ಬಂದೋಬಸ್ತ್‌. ಆರೋಪಿಯಾಗಿ ಮೊದಲ ಬಾರಿ ಶ್ರೀ ಮಠಕ್ಕೆ ಮುರುಘಾ ಶರಣರ ಎಂಟ್ರಿ.

Trending News