ತುಮಕೂರು ಬೆಂಗಳೂರು ಹೆದ್ದಾರಿಯಲ್ಲಿ ವಿರಳ ಜನಸಂದಣಿ

  • Zee Media Bureau
  • Sep 26, 2023, 01:36 PM IST

ಕಾವೇರಿ ಹೋರಾಟ ಹಿನ್ನೆಲೆಯಲ್ಲಿ  ತುಮಕೂರು ಬೆಂಗಳೂರು ಹೆದ್ದಾರಿಯಲ್ಲಿ ಜನಸಂದಣಿ ವಿರಳವಾಗಿದೆ. ಖಾಸಗಿ ವಾಹನಗಳ ಓಡಾಟ ಕೂಡಾ ಕಡಿಮೆಯಾಗಿದೆ. 

Trending News