ಜಿಲ್ಲಾ ಪ್ರವಾಸದ ಮೂಲಕ ಪಕ್ಷ ಸಂಘಟನೆಗೆ ಮುಂದಾದ ನಿಖಿಲ್ ಕುಮಾರಸ್ವಾಮಿ

  • Zee Media Bureau
  • Feb 14, 2023, 11:39 PM IST

ಇಂದು ಸಕ್ಕರೆನಾಡು ಮಂಡ್ಯದಲ್ಲಿ ನಿಖಿಲ್ ಪ್ರವಾಸ. ಪಕ್ಷ ಸಂಘಟನೆಗೆ ಮುಂದಾದ ನಿಖಿಲ್ ಕುಮಾರಸ್ವಾಮಿ. ಜೆಡಿಎಸ್ ಭದ್ರಕೋಟೆಯಲ್ಲಿ ಇಂದು ನಿಖಿಲ್ ಹವಾ. ಜಿಲ್ಲಾ ಪ್ರವಾಸದ ಮೂಲಕ ನಿಖಿಲ್ ಪಕ್ಷ ಸಂಘಟನೆ. ಭಿನ್ನಮತ ಬೆನ್ನಲ್ಲೇ ಜೆಡಿಎಸ್ ಯುವ ನಾಯಕ ಅಲರ್ಟ್.

Trending News