ಶಾಸಕ ಸುರೇಶ್‌ಗೌಡ ಮಣಿಸಲು ಸ್ವಪಕ್ಷದವರಿಂದಲೇ ಪಿತೂರಿ..!?

  • Zee Media Bureau
  • Aug 19, 2022, 08:38 PM IST

ಮಂಡ್ಯದಲ್ಲಿ ಜೆಡಿಎಸ್ ಕೆಡವಲು ಮಹಾಪ್ಲ್ಯಾನ್ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಶಾಸಕ ಸುರೇಶ್‌ಗೌಡ ಮಣಿಸಲು ಸ್ವಪಕ್ಷದವರಿಂದಲೇ ಪಿತೂರಿ ನಡೆಸಲಾಗುತ್ತಿದೆಯಂತೆ.

Trending News