50 ರೂ.ಗಾಗಿ ಬಿತ್ತು ಹೆಣ.. ಗೆಳಯನನ್ನೇ ಕೊಂದ ಪಾಪಿ ಪರಾರಿ

ಕೇವಲ 50 ರೂಪಾಯಿ ವಿಷಯಕ್ಕೆ ಕೊಲೆ ಮಾಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ನಗರದ ಕುರುಬರಹಳ್ಳಿ ಸರ್ಕಲ್ ಬಳಿ ಈ ಮರ್ಡರ್‌ ನಡೆದಿದ್ದು, 24 ವರ್ಷದ ಶಿವಮಾಧು ಕೊಲೆಯಾದ ಯುವಕ.

  • Zee Media Bureau
  • Jun 22, 2022, 05:49 PM IST

ಬೆಂಗಳೂರು: ಕೇವಲ 50 ರೂಪಾಯಿ ವಿಷಯಕ್ಕೆ ಕೊಲೆ ಮಾಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ನಗರದ ಕುರುಬರಹಳ್ಳಿ ಸರ್ಕಲ್ ಬಳಿ ಈ ಮರ್ಡರ್‌ ನಡೆದಿದ್ದು, 24 ವರ್ಷದ ಶಿವಮಾಧು ಕೊಲೆಯಾದ ಯುವಕ.

Trending News