ಅಧಿಕಾರಿಗೆ ಫೋನ್‌ನಲ್ಲೇ ಸುಮಲತಾ ಕ್ಲಾಸ್‌.

  • Zee Media Bureau
  • Oct 19, 2022, 05:05 PM IST

ಮಂಡ್ಯದ ನಗರದ ಬೀಡಿ ಕಾಲೋನಿಯಲ್ಲಿ ಮಳೆ ಅವಾಂತರ ಸೃಷ್ಟಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಂಸದೆ ಸುಮಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಇದೇ ವೇಳೆ ಕೆಲಸ ಮಾಡದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

Trending News