ಭಾಷೆ ನಮ್ಮ ಸ್ವಾಭಿಮಾನ ಎಂದ ಸಂಸದೆ ಸುಮಲತಾ

  • Zee Media Bureau
  • Apr 28, 2022, 09:27 PM IST

ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಕೂಡ ಸುಮ್ಮನೆ ಇರಲ್ಲ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.. ಒಂದು ರಾಷ್ಟ್ರ ಭಾಷೆ ಅನ್ನೋ ಪ್ರಶ್ನೆಯೇ ಬರಲ್ಲ ಎಂದ ಸುಮಲತಾ, ಉತ್ತರ ಭಾರತದಲ್ಲಿ ಹಿಂದಿ ಪ್ರಾಮುಖ್ಯತೆ ಇದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಇದೆ. ಇದು ನಮ್ಮ ಸ್ವಾಭಿಮಾನ. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಯಾರು ಸುಮ್ಮನೆ ಇರಲ್ಲ ಎಂದು ಸುಮಲತಾ ಹೇಳಿದ್ದಾರೆ.

Trending News