ಗಣಪತಿ ಕೂರಿಸಬೇಡಿ ಎನ್ನಲು ಯಾರಿಗೂ ಅಧಿಕಾರವಿಲ್ಲ - ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌

  • Zee Media Bureau
  • Aug 23, 2022, 06:29 PM IST

ದೇಶದ ಯಾವುದೇ ಮೈದಾನದಲ್ಲಿ ಗಣೇಶನ ಪ್ರತಿಷ್ಟಾಪಿಸಬಹುದು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ. ಯಾವುದೇ ಮೈದಾನವಿರಲಿ ಅದು ಕರ್ನಾಟಕ ಸರ್ಕಾರದ ಆಸ್ತಿ. ಗಣಪತಿ ಕೂರಿಸಬೇಡಿ ಎಂದು ಹೇಳುವ ಆಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ. 

Trending News