ಹಾಲಿ ಸಚಿವ SS ಅಂಗಾರ ದಿಢೀರ್ ನಿರ್ಧಾರ.. ಸುಳ್ಯ ಶಾಸಕ ತಟಸ್ಥ

  • Zee Media Bureau
  • Apr 13, 2023, 02:31 AM IST

ಟಿಕೆಟ್ ಸಿಗದ್ದಕ್ಕೆ ಬೇಸರ..ರಾಜಕೀಯ ನಿವೃತ್ತಿ ಘೋಷಣೆ ಹಾಲಿ ಸಚಿವ SS ಅಂಗಾರ ದಿಢೀರ್ ನಿರ್ಧಾರ.. ಸುಳ್ಯ ಶಾಸಕ ತಟಸ್ಥ - ಪಕ್ಷ ನನಗೆ ಅವಮಾನ ಮಾಡಿದಾರೆ..ನಾಯಕರಿಗೆ ವಿಶ್ವಾಸವಿಲ್ಲದಿದ್ರೆ ಕೆಲಸ ಏಕೆ - ನಾನು ಯಾರ ಬಳಿಯೂ ಲಾಬಿ ಮಾಡಿಲ್ಲ..ನಾನು BJP ಪರ ಪ್ರಚಾರ ಮಾಡಲ್ಲ

Trending News